ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ :
ಒಬ್ಬನು ವಿನಯವಂತನಾಗಿದ್ದರೆ ಅವನ ಕಲಿಕೆಯು ಯೋಗ್ಯವಾಗಿರುತ್ತದೆ. ದಾನ ಮಾಡಿದರೆ ಸಂಪತ್ತು ಸಾರ್ಥಕವಾಗುತ್ತದೆ. ತಾಳ್ಮೆಯಿದ್ದರೆ ತಪಸ್ಸು ಸಾರ್ಥಕವಾಗುತ್ತದೆ.
*ಸಚಿವ ಸ್ಥಾನದಿಂದ ವಜಾ ಗೊಳಿಸಲು ಒತ್ತಾಯ*
ಬಿಜೆಪಿ ಮೈಸೂರು ನಗರ ಯುವ ಮೋರ್ಚಾ ವತಿಯಿಂದ ಕರ್ನಾಟಕ ರಾಜ್ಯ ಸಚಿವರಾದ ಶಿವರಾಜ್ ತಂಗಡಿಗೆ ರವರು ದೇಶದ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ರವರಿಗೆ ಅವಹೇಳನಕಾರಿಯಾಗಿ...