ದಿನಕ್ಕೊಂದು ಸೂಕ್ತಿ ಜೀವನಕ್ಕೆ ದಾರಿ

241
Share

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ :
ನಮ್ಮ ಹಣ , ಅಧಿಕಾರ ಮತ್ತು ಸೌಕರ್ಯಗಳನ್ನು ಬುದ್ಧಿವಂತಿಕೆಯಿಂದ ಇತರ ಜೀವಿಗಳ ಪ್ರಯೋಜನಕ್ಕಾಗಿ ಬಳಸುವುದು ಒಳ್ಳೆಯದು . ಜೀವನದ ಆನಂದವನ್ನು ನಮ್ಮ ಸಹ ಜೀವಿಗಳೊಂದಿಗೆ ಉದಾರವಾಗಿ ಹಂಚಿಕೊಳ್ಳುವುದು ಉತ್ತಮ.


Share