ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ :
ನಮ್ಮ ಹಣ , ಅಧಿಕಾರ ಮತ್ತು ಸೌಕರ್ಯಗಳನ್ನು ಬುದ್ಧಿವಂತಿಕೆಯಿಂದ ಇತರ ಜೀವಿಗಳ ಪ್ರಯೋಜನಕ್ಕಾಗಿ ಬಳಸುವುದು ಒಳ್ಳೆಯದು . ಜೀವನದ ಆನಂದವನ್ನು ನಮ್ಮ ಸಹ ಜೀವಿಗಳೊಂದಿಗೆ ಉದಾರವಾಗಿ ಹಂಚಿಕೊಳ್ಳುವುದು ಉತ್ತಮ.
ಪಾಟ್ನಾ: ಪಾಟ್ನಾ ಜಂಕ್ಷನ್ ರೈಲ್ವೆ ನಿಲ್ದಾಣದ ಸಮೀಪವಿರುವ ಹೋಟೆಲ್ನಲ್ಲಿ ಗುರುವಾರ ಸಂಭವಿಸಿದ ಬೆಂಕಿ ಅವಘಡದಲ್ಲಿ ಕನಿಷ್ಠ ಆರು ಜನರು ಸಾವನ್ನಪ್ಪಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹಿರಿಯ ಪೊಲೀಸ್ ಅಧೀಕ್ಷಕ ರಾಜೀವ್ ಮಿಶ್ರಾ ಅವರ...