ದಿನಕ್ಕೊಂದು ಸೂಕ್ತಿ ಜೀವನಕ್ಕೆ ದಾರಿ

271
Share

ಶ್ರೀ ಗಣಪತಿ ಸಚ್ಚಿದಾನಂದ  ಸ್ವಾಮೀಜಿ :

ಆರಂಭದಲ್ಲಿ ವಿಗ್ರಹ ಆರಾಧನೆ ಮಾಡಿ. ಆಗೊಮ್ಮೆ ಈಗೊಮ್ಮೆ ತೀರ್ಥ ಯಾತ್ರೆಯನ್ನು ಮಾಡಿ.
ಇದರಿಂದ ದೇಹ ಮತ್ತು ಮನಸ್ಸನ್ನು ಸ್ವಚ್ಛವಾಗಿಡಲು ಸಾಧ್ಯವಾಗುತ್ತದೆ.
ಜೊತೆಗೆ ಪಾರ್ಥಸಾರಥಿಯ ಮಾತುಗಳನ್ನು ತಪ್ಪದೇ ಕೇಳಿ.
ಓ ಪ್ರಭು ! ನಿಜವಾದ ಆನಂದ ಸಚ್ಚಿದಾನಂದ .


Share