ದೆಹಲಿಯಿಂದ ಹುಬ್ಬಳ್ಳಿಗೆ ಮಂಗಳವಾರ ರಾತ್ರಿ ವಿಶೇಷ ವಿಮಾನದಲ್ಲಿ ಬಂದಿಳಿದ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರನ್ನು ಪಕ್ಷದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಅದ್ದೂರಿಯಾಗಿ ಸ್ವಾಗತಿಸಿದರು.
*ಪರೀಕ್ಷೆ (CBT) ಬರೆಯಲಿರುವ ಭವಿಷ್ಯದ ಅಗ್ನಿವೀರರಿಗೆ (ಭಾರತೀಯ ಸೇನೆ) ಶುಭಾಶಯ*
ಸೈನಿಕ್ ಅಕಾಡೆಮಿ ಮೈಸೂರಿನಲ್ಲಿ ಕಮಾಂಡರ್ ಎಸ್. ಮಹೇಂದ್ರ ಸಿಂಗ್ ನಿವೃತ್ತ ಸೇನಾಧಿಕಾರಿ, ಇವರು ತಮ್ಮ ವೃತ್ತಿ ಜೀವನದ ಅನಿಸಿಕೆ, ಅಭಿಪ್ರಾಯಗಳನ್ನು ಹಂಚಿಕೊಳ್ಳುವುದರ ಜೊತೆಗೆ...