ಮತದಾನದ ವೇಳೆ ರಾಜಕೀಯ ಪಕ್ಷಗಳು ಇಲ್ಲಸಲ್ಲದ ಆಮಿಷಗಳನ್ನು ಒಡ್ಡಿ ಉಚಿತ ಕೊಡುಗೆಗಳನ್ನು ನೀಡುವುದನ್ನು ನಿಷೇಧಿಸಬೇಕೆಂದು ಅಶ್ವಿನಿ ಉಪಾಧ್ಯಾಯ ಎಂಬುವ ವಕೀಲರೊಬ್ಬರು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯೊಂದನ್ನು ಸುಪ್ರೀಂ ಕೋರ್ಟಿನಲ್ಲಿ ಇಂದು ಹೂಡಿದ್ದಾರೆ.ಮತದಾರರ ಮೇಲೆ ನೇರ ಪರಿಣಾಮ ಬೀರುತ್ತಿರುವ ಇಂಥ ಆಮಿಷಗಳಿಂದ ಹಣದುಬ್ಬರವು ಉಂಟಾಗುತ್ತಿದೆ.ಆದುದರಿಂದ ಇದನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ನಿಷೇಧಿಸಬೇಕೆಂದು ಅವರು ಕೋರಿದ್ದಾರೆ.ಕೆಲ ದಿನಗಳ ಹಿಂದೆಯಷ್ಟೇ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಉಚಿತ ಕೊಡುಗೆಗಳು ದೇಶದ ಅಭ್ಯುದಯಕ್ಕೆ ಮಾರಕ ಎಂದು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.
ಲೋಕಸಭಾ ಚುನಾವಣೆಯಲ್ಲಿ. ಎಲ್ಲಾ ಪಕ್ಷದವರು ಅಬ್ಬರದಿಂದ ಪ್ರಚಾರ ನಡೆಸುತ್ತಿದ್ದು. ಆದರೆ ಈ ಚುನಾವಣೆಯಲ್ಲಿ ಕೇಳಿಬರುತ್ತಿರುವ ಒಂದು ಹೊಸ ಅಂಶ ಟಾರ್ಗೆಟ್ ನೀಡುತ್ತಿರುವುದು.
ಕರ್ನಾಟಕದ ಮುಖ್ಯಮಂತ್ರಿ , ಉಪಮುಖ್ಯಮಂತ್ರಿ ಹಾಗೂ ಸಚಿವರುಗಳಿಗೆ ಒಳ್ಳೇ ಲೀಡ್ ನಲ್ಲಿ...