ಕೆ,ಆರ್ ,ಎಸ್. ನಲ್ಲಿ ಕಾಮಗಾರಿ ಸ್ಥಗಿತಕ್ಕೆ ಆಗ್ರಹ

ಮೈಸೂರು

ನಾಲ್ವಡಿ ಕೃಷ್ಣರಾಜ ಒಡೆಯರ್ ಏಕಪ್ರತಿಮೆ ಹೋರಾಟ ಸಮಿತಿ ವತಿಯಿಂದ ,ಕೆ.ಅರ್.ಎಸ್ ನಲ್ಲಿನ ಕಾಮಗಾರಿ ತತಕ್ಷಣ ಸ್ಥಗಿತ ಗೊಳಿಸಲು ಅಗ್ರಹಿಸಿ , ಏಕಪ್ರತಿಮೆ ಸಮಿತಿಯಿಂದ ನೀರಾವರಿ ಇಲಾಖೆಯ (ಕಾಡ ಕಛೇರಿ) ಮುಖ್ಯ ಅಭಿಯಂತರಿಗೆ ಮನವಿ ಪತ್ರ ನೀಡಲಾಯಿತು.