Local Express ಜಿಲ್ಲಾ ಉಸ್ತುವಾರಿ ಸಚಿವರಿಂದ ಸೌಜನ್ಯ ಭೇಟಿ By Mysore Pathrike - May 16, 2020 Share Facebook Twitter Google+ WhatsApp Email Telegram ಮೈಸೂರು ಜಿಲ್ಲೆಯ ಉಸ್ತುವಾರಿ ಸಚಿವ ಸೋಮಶೇಖರ್ ಅವರು ರಾಜವಂಶಸ್ಥ ಯದುವೀರ್ ಅವರನ್ನು ಸೌಜನ್ಯವಾಗಿ ಭೇಟಿ ಮಾಡಿ ಮಾತುಕತೆ ನಡೆಸಿದರು