ಮಂತ್ರಾಲಯ- ಮೈಸೂರು ಬಿಜೆಪಿ ಕಾರ್ಯಕರ್ತರಿಂದ ವಿಶೇಷ ಪೂಜೆ

 

ವಿಶೇಷ ಪೂಜೆ*

ಇಂದು ಮೈಸೂರು ಮಹಾ ನಗರ ಭಾ‌.ಜ.ಪ. ವತಿಯಿಂದ ಚಂದ್ರಯಾನ 3 ಯಶಸ್ವಿಯಾಗಿ ಚಂದ್ರ ನ ಮೇಲೆ ಇಳಿಯಲು
ನಗರ ಅಧ್ಯಕ್ಷರು ಹಾಗೂ ಶಾಸಕರಾದ ಮಾನ್ಯ ಶ್ರೀ ವತ್ಸ ರವರು ಹಾಗೂ ಪದಾಧಿಕಾರಿಗಳು ಇಂದು ಮಂತ್ರಾಲಯ ದಲ್ಲಿ ಶ್ರೀ ಗುರು ರಾಯರ ಸನ್ನಿಧಿಯಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು…