ಮೈಸೂರು ಮಹಾನಗರ ಪಾಲಿಕೆಯ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಸಭಾಂಗಣದಲ್ಲಿ ಕೊವಿಡ್ – 19 ಸಂಭಂದ ನಡೆದ ಸಭೆಯಲ್ಲಿ ಮೈಸೂರು ನಗರದ ವಾರ್ಡ್ ಗಳಲ್ಲಿ ವಾಸಿಸುವ ಬಡವರಿಗೆ ಅಗತ್ಯ ಸವಲತ್ತು ನೀಡಲು ಅನುಧಾನ ಕೋರಿ ಮತ್ತು ಬಡವರಿಗೆ ಉಚಿತ ಹಾಲು ವಿತರಣೆಯನ್ನು ಮುಂದುವರಿಸಲು ಕೋರಿ ಪೂಜ್ಯ ಮಹಾಪೌರರಿಂದ ಮಾನ್ಯ ಮೈಸೂರು ಜಿಲ್ಲಾ ಉಸ್ತುವಾರಿಸಚಿವರಿಗೆ ಮನವಿ ಸಲ್ಲಿಸಲಾಯಿತು
ಜೆಎಸ್ಎಸ್ ಪ್ರಯೋಗಿಕ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಸಂಖ್ಯೆ
ಮನಸೆಳೆದ ಮಕ್ಕಳ ಸಂತೆ
ಮೈಸೂರು: ಸರಸ್ವತಿಪುರಂನಲ್ಲಿರುವ
ಜೆ ಎಸ್ ಎಸ್ ಪ್ರಯೋಗಿಕ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ
ಮಕ್ಕಳ ಸಂತೆ ಆಯೋಜಿಸಲಾಗಿತ್ತು.
ಜೆಎಸ್ಎಸ್ ಮಹಿಳಾ ವಸತಿ ನಿಲಯಗಳ ಸಮುಚ್ಚಯ ಸರಸ್ವತಿಪುರಂ...