ಶ್ರೀ ಎಸ್.ಟಿ. ಸೋಮಶೇಖರ್ ರವರು, ಮಾನ್ಯ ಸಹಕಾರ ಸಚಿವರು ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು, ಮೈಸೂರು ಜಿಲ್ಲೆಯಲ್ಲಿ 16-6-2020 ರಂದು ಕೈಗೊಳ್ಳಲಿರುವ ಪ್ರವಾಸ ಕಾರ್ಯಕ್ರಮದ ವಿವರಗಳು.
- ತಾಯಿ ಚಾಮುಂಡೇಶ್ವರಿ ಬೆಟ್ಟದಲ್ಲಿ 1 ಲಕ್ಷ ಗಿಡ ನೆಡುವ ದಿನಾಂಕ ನಿಗದಿ ಮಾಡುವ ಮತ್ತು ಪರಿಶೀಲನಾ ಸಭೆ (ಮಾನ್ಯ ಅರಣ್ಯ ಸಚಿವರಾದ ಆನಂದ್ ಸಿಂಗ್ ರವರು ಉಪಸ್ಥಿತಿಯಲ್ಲಿ)
ಸ್ಥಳ: ಚಾಮುಂಡಿ ಬೆಟ್ಟ
ಸಮಯ ಬೆಳಗ್ಗೆ 8.30ಕ್ಕೆ - ಆರೋಗ್ಯ ಇಲಾಖೆಯ ಡಿ ಗ್ರೂಪ್ ನೌಕರರು ಮತ್ತು ಹೋಂ ಗಾರ್ಡ್ಸ್ ಗಳಿಗೆ ಆಹಾರ ಕಿಟ್ ವಿತರಣೆ.
ಸ್ಥಳ: ಮೈಸೂರು.
ಸಮಯ ಬೆಳಗ್ಗೆ 11 ಗಂಟೆಗೆ - ಮಧ್ಯಾಹ್ನ 12.30ಕ್ಕೆ ಮೈಸೂರು ನಿರ್ಗಮನ ( ಪಿರಿಯಾಪಟ್ಟಣಕ್ಕೆ)
- ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರದ ಹುಣಸವಾಡಿಯಲ್ಲಿ ರಾಜೀವ್ ಗಾಂಧಿ ಸೇವಾಕೇಂದ್ರ ಉದ್ಘಾಟನೆ
ಸಮಯ ಮಧ್ಯಾಹ್ನ 2.30ಕ್ಕೆ - ಕಿರುನಲ್ಲಿಯಲ್ಲಿ ರಾಜೀವ್ ಗಾಂಧಿ ಸೇವಾಕೇಂದ್ರ ಉದ್ಘಾಟನೆ
ಸಮಯ ಮಧ್ಯಾಹ್ನ 3.30 - ಎಂ. ಶೆಟ್ಟಿಹಳ್ಳಿಯಲ್ಲಿ ರಾಜೀವ್ ಗಾಂಧಿ ಸೇವಾಕೇಂದ್ರ ಉದ್ಘಾಟನೆ
ಸಮಯ ಸಂಜೆ 4.30 - ಬೆಂಗಳೂರಿಗೆ ಪ್ರಯಾಣ
ಸಮಯ ಸಂಜೆ 5.00ಕ್ಕೆ