ಶ್ರೀ ಗಣಪತಿ ಆಶ್ರಮದ ಶುಕ ವನಕ್ಕೆ ರಾಜ್ಯಪಾಲರ ಭೇಟಿ

 

ಮೈಸೂರು, ಅವಧೂತ ದತ್ತಪೀಠ ಶ್ರೀ ಶ್ರೀಗಣಪತಿ ಸಚ್ಚಿದಾನಂದಾಶ್ರಮ ಹಾಗೂ  ಆಶ್ರಮದ ಆವರಣದಲ್ಲಿರುವ ಶುಕ್ರವಾರ ಶುಕ ವನಕ್ಕೆ ರಾಜ್ಯಪಾಲರಾದ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಭೇಟಿ ನೀಡಿದರು.

ಅವರು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿದರು.