ಕೋವಿಡ್ 19 ಲಾಕ್ ಡೌನ್ ಹಿನ್ನೆಲೆ ಪ್ರಾರಂಭದ ದಿನದಿಂದಲೂ ಅಧಿಕಾರ ಇಲ್ಲದಿದ್ದರೂ ನಂಬಿದ ಜನರ ಕೈ ಬಿಡದೆ ಸ್ವಾರ್ಥ ಬಿಟ್ಟು ದುಡಿಯುತ್ತಿರುವ ಮಾಜಿ ಶಾಸಕರಾದ ಶ್ರೀ ಎಂ ಕೆ ಸೋಮಶೇಖರ್ ರವರು ಇಂದು ಸಹ ಕೊರೊನಾ ತಡೆಗಟ್ಟಲು ಪ್ರಮುಖ ಪಾತ್ರ ವಹಿಸಿದ ಗೃಹರಕ್ಷಕ ಸಿಬ್ಬಂದಿಗಳಿಗೂ ಆಹಾರ ಪದಾರ್ಥಗಳ ಕಿಟ್ ವಿತರಿಸಿದರು.ಈ ಸಂಧರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಜಿ ಸೋಮಶೇಖರ್ ,ಪಾಲಿಕೆ ಸದಸ್ಯೆ ಶೋಭಾ ಸುನೀಲ್,ಎಂ ಸುನೀಲ್,ತ್ಯಾಗರಾಜ್,ರೂಪೇಶ್,ನಿರಾಲ್,ಜೈ ಅರ್ಜುನ್,ಕುರುಬಗೇರಿ ರಮೇಶ್,ವಿಶ್ವ,ಗುಣಶೇಖರ್ ,ಮಹೇಂದ್ರ ಉಪಸ್ಥಿತರಿದ್ದರು.
*ವಿಕಲಚೇತನರು ಸಮಾಜಕ್ಕೆ ಹೊರೆ ಅಲ್ಲ*
*4000 ವಿಶೇಷ ಚೇತನರಿಗೆ ಯಂತ್ರಚಾಲಿತ ದ್ವಿಚಕ್ರ ವಾಹನ : ಮುಖ್ಯಮಂತ್ರಿ ಸಿದ್ದರಾಮಯ್ಯ*
ಬೆಂಗಳೂರು, ಡಿಸೆಂಬರ್ 3: 2023-24ನೇ ಸಾಲಿನಲ್ಲಿ 4000 ವಿಶೇಷ ಚೇತನರಿಗೆ ಯಂತ್ರಚಾಲಿತ ದ್ವಿಚಕ್ರ ವಾಹನಗಳನ್ನು ವಿತರಿಸಲು ಕ್ರಮ...