ಮಣ್ಣಿನ ಕಲೆಗಳ ಕಲಾವಿದ – ಸಂದರ್ಶನ ವೀಕ್ಷಿಸಿ

219
Share

 

ಹಿರಿಯ ಸ್ವತಂತ್ರ ಹೋರಾಟ ಗಾರರು, ಮಣ್ಣಿನ ಕಲೆಗಳ ಕಲಾವಿದರು, ಮತ್ತು ಪುಟ್ಟರಾಜ ಗವಾಯಿ ಗಳ ನಿಕಟ ವರ್ತಿಗಳು
ಸಂಗ್ರಾಮ ಗೀತೆಗಳ ಗಾಯಕರು..
ಅನೇಕ ಚಲನಚಿತ್ರ ಗಳಲ್ಲಿ ರಂಗ ಸಜ್ಜಿಕೆ ಮಾಡಿದವರು ಆದ ಶ್ರೀಯುತ ಬಸವರಾಜಪ್ಪ ನಮ್ಮ ಶಾಲೆಗೆ ಭೇಟಿ ನೀಡಿ ಹರಸಿದರು.. ಸ್ಕೂಲ್ ಡೇ ಗೆ ಬಂದಿದ್ದರು.. ಅವರಿಗೆ ಶಾಲೆಯಲ್ಲೇ ಸನ್ಮಾನಿಸಿದ ಕ್ಷಣಗಳು ??❤?


Share