3 ಕೃಷಿ ಕಾಯಿದೆ ವಾಪಸ್ ಪಡೆದಿರುವುದಾಗಿ ಪ್ರಧಾನಿ

434
Share

ತೀವ್ರ ವಿವಾದಕ್ಕೆ ಒಳಗಾಗಿದ್ದ 3ಕೃಷಿ ಕಾಯಿದೆಗಳನ್ನು ವಾಪಸ್ ಪಡೆದಿರುವುದಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಇದೀಗ ಕೆಲ ಹೊತ್ತಿನ ಮುಂಚೆ ಘೋಷಿಸಿದ್ದಾರೆ .
ಗುರುನಾನಕ ಜಯಂತಿಯ ಹಿನ್ನೆಲೆಯಲ್ಲಿ ದೇಶದ ಜನರಿಗೆ ಶುಭಾಶಯ ಕೋರುತ್ತಾ . ತಾವು ಎಂದೂ ಕೂಡ ರೈತರ ಪರವಾಗಿಯೇ ಇದ್ದು ಪ್ರತಿಭಟನೆ ಆಂದೋಲನ ಮುಂತಾದ ಚಳುವಳಿಗಳನ್ನು ಕೈಬಿಡಬೇಕೆಂದು ಈ ಸಂದರ್ಭದಲ್ಲಿ ರೈತರನ್ನು ಕೋರಿದ್ದಾರೆ .
ದೆಹಲಿ ಸೇರಿದಂತೆ ಉತ್ತರ ಭಾರತದಲ್ಲಿ ಈ ಕೃಷಿ ಕಾಯಿದೆ ಬಗ್ಗೆ ತೀವ್ರವಾದ ಪ್ರತಿಭಟನೆ ಸಾವುನೋವುಗಳ ಆಗಿದ್ದನ್ನು ಇಲ್ಲಿ .
ರೈತರುಗಳು ತಮ್ಮ ಆಂದೋಲನವನ್ನು ಕೈಬಿಟ್ಟು ಕೃಷಿ ಚಟುವಟಿಕೆಗಳಿಗೆ ತಮ್ಮ ತಮ್ಮ ಜಿಲ್ಲೆಗಳಿಗೆ ಹಿಂದಿರುಗಬೇಕೆಂದು ಇದೇ ಸಂದರ್ಭ ಪ್ರಧಾನಿಗಳು ಕರೆ ನೀಡಿದರು.


Share