M.P.-ಟಾಕ್ – ಪ್ರಧಾನ ಮಂತ್ರಿ ಕರೆ -ಮೋದಿ ಕರೆ ಎನ್ನಬೇಡಿ

682
Share

ಮೈಸೂರು- ಇಂದು ಭಾರತದ ಎಪ್ಪತ್ತೈದನೇ ವರ್ಷದ ಸ್ವಾತಂತ್ರ್ಯೋತ್ಸವ. ಈ ಅಮೃತ ಮಹೋತ್ಸವ ಸಂದರ್ಭದಲ್ಲಿ ಮೈಸೂರು ಪತ್ರಿಕೆಯ ಬಳಗ ದೇಶ ವಿದೇಶಗಳಲ್ಲಿ ನೆಲೆಸಿರುವ ಪ್ರತಿಯೊಬ್ಬ ಭಾರತೀಯನಿಗೂ ಶುಭಾಶಯಗಳನ್ನು ಕೋರುತ್ತದೆ.ಇಂದಿನ ಎಂಪಿ ಟಾಕ್ ನಲ್ಲಿ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪ್ರತಿ ಮನೆಮನೆಯಲ್ಲೂ ತ್ರಿವರ್ಣ ಧ್ವಜ ಹಾರಿಸಬೇಕೆಂಬ ಕರೆಯನ್ನು ,ಇಂದು ಬೆಳಿಗ್ಗೆ ಕೆಂಪು ಕೋಟೆಯಲ್ಲಿ ಇಡೀ ಭಾರತಕ್ಕೆ ನೀಡಿದ ಯಾವುದೇ ಕರೆಯನ್ನು ಒಂದು ಪಕ್ಷದ ರಾಜಕೀಯ ಕರೆ ಎಂದು ಭಾವಿಸದೆ ಭಾರತೀಯರಾಗಿ ಸ್ವೀಕರಿಸೋಣ ಎಂಬುದೇ ಆಗಿರುತ್ತದೆ.


Share