ಕೃಪೆ ಚಿತ್ರ ಗಣೇಶ್ ಲೆನ್ಸ್ ಮೆನ್
ಅಪರಿಚಿತ ವಾಹನ ಚಿರತೆಗೆ ಡಿಕ್ಕಿ ಸ್ಥಳದಲ್ಲಿ ಸಾವು
ಮಳವಳ್ಳಿ ತಾಲೂಕಿನ ಬಾಚನಹಳ್ಳಿ ಗ್ರಾಮದ ಕ್ರಾಸ್ ಸಮೀಪ ಚಿರತೆ ರಸ್ತೆಗೆ ಬಂದ ಪರಿಣಾಮ
ಅಪರಿಚಿತ ವಾಹನ ಒಂದು ಡಿಕ್ಕಿ ಹೊಡೆದ ರಭಸಕ್ಕೆ
ಚಿರತೆಯು ನೆನ್ನೆ ಸಂಜೆ 6:30 ಸಮಯದಲ್ಲಿ
ಸ್ಥಳದಲ್ಲೇ ಸಾವನ್ನಪ್ಪಿದೆ.
ಚಿರತೆ ಸಾವನಪ್ಪಿದ ಘಟನೆಯನ್ನು ನೋಡಲು ಜನರು ಸಾಕಷ್ಟು
ಸಂಖ್ಯೆ ಸೇರಿದ್ದರು.
ಚಿರತೆಯನ್ನು ಅರಣ್ಯ ಅಧಿಕಾರಿಗಳು ತಮ್ಮ ವಾಹನದಲ್ಲಿ ತೆಗೆದುಕೊಂಡು ಹೋಗಿದ್ದಾರೆ ಗ್ರಾಮಾಂತರ ಪೊಲೀಸ್ ಠಾಣೆಯವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.