*ಮೈಸೂರು
ಜೆಡಿಎಸ್ ಸ್ಪಷ್ಟ ಬಹುಮತ ಪಡೆದರೆ ಅಧಿಕಾರಕ್ಕೆ ಬಂದರೆ ಮುಸ್ಲಿಂ ಸಮುದಾಯವರನ್ನ ಮುಖ್ಯಮಂತ್ರಿ ಮಾಡುವ ವಿಚಾರ.
ನಾವು ಎನಾದ್ರು ಆಗಲಿ ಮುಸ್ಲಿಂರನ್ನ ಮುಖ್ಯಮಂತ್ರಿ ಮಾಡ್ತಿವಿ ಅಂತ ಘೋಷಣೆ ಮಾಡಬೇಕು ಕುಮಾರಸ್ವಾಮಿ.
ಅವರಿಗೆ ಮುಸ್ಲಿಂ ಮೇಲೆ ಪ್ರೀತಿ ಇದ್ರೆ ಇಬ್ರಾಹಿಂ ಸರ್ ಜೆಡಿಎಸ್ ಗೆ ಹೋಗಿದ್ದಾರೆ ಅವರನ್ನೆ ಘೋಷಣೆ ಮಾಡಲಿ.
ಎಲ್ಲರಿಗೂ ಗೊತ್ತಿರುವ ವಿಚಾರ
ಜನತಾದಳ ಅಂದರೆ 18,20,23 ಬರೋದು ಅಂತ.
ಅವರಿಗೆ 100 ಸೀಟ್ ಬರೋದಕ್ಕೂ ಆಗಲ್ಲ.
ಮುಸ್ಲಿಂ ಮತ ಸೆಳಯಲು ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ.
ಮೈಸೂರಿನಲ್ಲಿ ಶಾಸಕ ಜಮೀರ್ ಅಹಮ್ಮದ್ ಹೇಳಿಕೆ.