PollState ExpressVideo ಉಪಸಭಾಪತಿ ಆತ್ಮಹತ್ಯೆ: ರಾಜಕಾರಣದ ಕೊಲೆ ಯಿಂದ ಹೆಚ್ಡಿಕೆ By Mysore Pathrike - December 29, 2020 392 Share WhatsApp Facebook Twitter Google+ Pinterest Linkedin Email Telegram Share ಬೆಂಗಳೂರು ವಿಧಾನಪರಿಷತ್ ಉಪಾಸಭಾಪತಿ ಧರ್ಮೇಗೌಡ ಅವರ ಆತ್ಮಹತ್ಯೆ ಪ್ರಕರಣ ಸಂಬಂಧ ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಧರ್ಮೇಗೌಡ ಆತ್ಮಹತ್ಯೆ ಮಾಡಿಕೊಂಡಿರುವುದನ್ನು ರಾಜಕಾರಣದ ಕೊಲೆ ಎಂದು ಅವರು ತಿಳಿಸಿದ್ದಾರೆ.ಅವರು ಇಂದು ಬೆಳಗ್ಗೆ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಉಪಸಭಾಪತಿ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದರು ನಮ್ಮಂತ ರಾಜಕಾರಣಿಗಳಿಗೆ ವ್ಯಕ್ತಿತ್ವದ ಧರ್ಮೇಗೌಡ ಬಲಿಯಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ. Share