ಇಂದು ಭಾರತೀಯ ಜನತಾ ಪಾರ್ಟಿಯ ಪದವೀಧರ ಕ್ಷೇತ್ರದ ಚುನಾವಣಾ ಅಭ್ಯರ್ಥಿಯಾದ ಮೈ.ವಿ. ರವಿಶಂಕರ್ ರವರು ಸಿದ್ದಾರ್ಥ ಲೇಔಟ್ ನಲ್ಲಿರುವ ಮೈಸೂರು ವಿಭಾಗದ ಕಾಗಿನೆಲೆ ಕನಕ ಗುರುಪೀಠದ ಶ್ರೀ ಶ್ರೀ ಶಿವಾನಂದ ಪುರಿ ಮಹಾಸ್ವಾಮಿಗಳ ಆಶೀರ್ವಾದವನ್ನು ಪಡೆದರು..
ಈ ಸಂಧರ್ಭದಲ್ಲಿ ಮಾಜಿ ಸಚಿವರಾದ ವಿಜಯ ಶಂಕರ್ ಮಾಜಿ ಅಧ್ಯಕ್ಷರಾದ ಶಿವಕುಮಾರ್, ನಗರ ಪಾಲಿಕೆ ಸದಸ್ಯರಾದ ಕೆ. ಜೆ. ರಮೇಶ್, ಮಾಜಿ ನಗರ ಪಾಲಿಕೆ ಸದಸ್ಯರಾದ ಕೆ .ಎಂ. ಶಂಕರ್ ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷರಾದ ಜೋಗಿ ಮಂಜು ಕಾರ್ಯಾಲಯ ಕಾರ್ಯದರ್ಶಿ ಹಿನಕಲ್ ಪಾಪಣ್ಣ ತೊಣಚಿಕೊಪ್ಪಲು ಸೋಮಶೇಖರ್, ರಾಜೇಂದ್ರ, ಮಹದೇವ್, ಪುರುಷೋತ್ತಮ್,ಭರತ್, ರವಿಗೌಡ, ಗಧಾದರ್ .ಇದ್ದರು..