ಕರೋನ- ರಾಜ್ಯ ಸರ್ಕಾರ ಪ್ಯಾಕೇಜ್ ಘೋಷಣೆ

383
Share

ಬೆಂಗಳೂರು,125೦ ಕೋಟಿ ರೂ ಪ್ಯಾಕೇಜ್ ಘೋಷಣೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಿಳಿಸಿದ್ದಾರೆ

 ಪ್ರತಿ ಹೆಕ್ಟೇರಿಗೆ ಹೂ ಬೆಳಗಾರರಿಗೆ 10,000 ಹಣ್ಣು ತರಕಾರಿ ಮಾರಾಟಗಾರರಿಗೆ 10,000
ಆಟೋ ಮತ್ತು ಟ್ಯಾಕ್ಸಿ ಡ್ರೈವರ್ ಗಳಿಗೆ ತಲಾ 3 ಸಾವಿರ ರೂ ಘೋಷಣೆ
ಕಲಾವಿದರುಗಳಿಗೆ 3 ಸಾವಿರ ರೂ
ರಸ್ತೆ ಬದಿ ವ್ಯಾಪಾರಿಗಳಿಗೆ ತಲಾ 2 ಸಾವಿರ ರೂ
ಅಸಂಘಟಿತ ವಲಯದ ವ್ಯಕ್ತಿಗಳಿಗೆ ತಲಾ 2 ಸಾವಿರ ನೆರವು. ಕಟ್ಟಡದ ಕಾರ್ಮಿಕರಿಗೆ ತಲಾ ಮೂರು ಸಾವಿರ ರೂ ಚಮ್ಮಾರರು ಕಮ್ಮಾರರು ತಲಾ 2 ಸಾವಿರದ.
ಪಡಿತರ ಕಾರ್ಡುದಾರರಿಗೆ 10 ಕೆಜಿ ಅಕ್ಕಿ. ಸವಿತಾ ಸಮಾಜ 3 ಸಾವಿರ ಅಕ್ಕಸಾಲಿಗರಿಗೆ 2
ಸಾವಿರ, ಚಿ೦ದಿ ಆಯುವ ಅವರಿಗೆ 2000ರ,
ಹಣದ ರಾಜ್ಯದ ಹಣಕಾಸು ಪರಿಸ್ಥಿತಿ ಸರಿಯಾಗಿ ಇಲ್ಲದೆ ಇದ್ದರೂ ಸಾರ್ವಜನಿಕರ ತೊಂದರಗೆ ಸ್ಪಂದಿಸಲು ಪ್ಯಾಕೇಜ್ ಘೋಷಿಸಲಾಗಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ.
ಬಿಪಿಎಲ್ ಕಾರ್ಡುದಾರರಿಗೆ ಹತ್ತು ಕೆಜಿ  ಉಚಿತ ಉಚಿತ ಅಕ್ಕಿ ವಿತರಣೆ . ಸಹಕಾರಿ ಸಂಘದ ಸಾಲ ಪಡೆದವರಿಗೆ 3ತಿಂಗಳ ಬಡ್ಡಿ ಸರ್ಕಾರದಿಂದ ಪಾವತಿ. ಗ್ಯಾಸ್ ವಿತರಕರು     ಶಿಕ್ಷಕರು ಲೈನ್ ಮೆನ್ ಗಳಿಗೆ ಆದ್ಯತೆ ಮೇಲೆ ಲಸಿಕೆ    ಹಾಕಲಾಗುವುದು .  ಇಂದಿರಾ ಕ್ಯಾಂಟೀನ್ ಮುಖಾಂತರ 6ಲಕ್ಷ ಜನರಿಗೆ ಉಚಿತ ಊಟ .
ಸಹಕಾರಿ ಸಂಘಗಳ  ಸಾಲ ಮರುಪಾವತಿಗೆ ಮೂವತ್ತ ನೆ ಜುಲೈ ವರಗೆ ಗಡುವು ವಿಸ್ತರಣೆ.
ಬೀದಿ ಬದಿ ವ್ಯಾಪಾರಿಗಳು ಅಸಂಘಟಿತ ಕಾರ್ಮಿಕರಿಗೆ 2ಸಾವಿರ ರೂ ಸಹಾಯಧನ ವನ್ನು ಯಡಿಯೂರಪ್ಪ ಘೋಷಿಸಿ ಹಣವನ್ನು ನೇರ  ಫಲಾನುಭವಿಗಳ ಖಾತೆಗಳಿಗೆ ಸರಕಾರದಿಂದ ಪಾವತಿಸಲಾಗುವುದು ಎಂದು ತಿಳಿಸಿದ್ದಾರೆ .

Share