ಕಳೆದ 20 ವರ್ಷದಿಂದ ನಾಟಕ -ಎಸ್ಟಿಎಸ್

295
Share

ಕಾಂಗ್ರೆಸ್ ಹಾಗೂ ಜನತಾದಳದ ಅವರು ಕಳೆದ 20 ವರ್ಷಗಳಿಂದ ಮೇಯರ್ ಚುನಾವಣೆ ಸಂದರ್ಭದಲ್ಲಿ ನಡೆದ ರೀತಿ ಇಂದೂ ಸಹ ಮುಂದುವರೆದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್ ಮೇಯರ್ ಚುನಾವಣೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ .
ಕಾಂಗ್ರೆಸ್ ಹಾಗೂ ದಳದವರು ಬಣ್ಣ ಹಚ್ಚದೇ ನಾಟಕ ಮಾಡುವುದರಲ್ಲಿ ಪರಿಣಿತರು ಎಂದು ಸಚಿವರು ತಿಳಿಸಿದ್ದಾರೆ ಸ್ಥಾನಪಡೆಯಲು ಭಾರತೀಯ ಜನತಾ ಪಕ್ಷ ಪ್ರಯತ್ನಪಟ್ಟಿದ್ದು ವಿಫಲವಾಗಿದೆ ಆದರೆ ವಿರೋಧ ಪಕ್ಷ ಸ್ಥಾನದಲ್ಲಿ ಕುಳಿತು ಸಾರ್ವಜನಿಕರ ಹಿತದೃಷ್ಟಿಯಿಂದ ನೂತನ ಮೇಯರ್ ಅಭಿವೃದ್ಧಿಗಾಗಿ ಹಮ್ಮಿಕೊಳ್ಳುವ ಕಾರ್ಯಕ್ರಮಗಳಿಗೆ ಯೋಜನೆಗಳಿಗೆ ಭಾರತೀಯ ಜನತಾ ಪಕ್ಷ ನಿಸ್ಸಂದೇಹವಾಗಿ ಬೆಂಬಲ ನೀಡಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್ ತಿಳಿಸಿದ್ದಾರೆ.


Share