COVID-19 ಲಸಿಕೆಯ ಕೊವಾಕ್ಸಿನ್ನ 55 ಲಕ್ಷ ಡೋಸ್ಗಳನ್ನು ಪೂರೈಸಲು ಸರ್ಕಾರದ ಖರೀದಿ ಆದೇಶವನ್ನು ಪಡೆದಿರುವ ಭಾರತ್ ಬಯೋಟೆಕ್, ಲಸಿಕೆ ಪಡೆದ ನಂತರ ಯಾವುದೇ ಗಂಭೀರ ಪ್ರತಿಕೂಲ ಪರಿಣಾಮಗಳು ಎದುರಾದರೆ ಕಂಪನಿಯು ಸ್ವೀಕರಿಸುವವರಿಗೆ ಪರಿಹಾರವನ್ನು ನೀಡುತ್ತದೆ ಎಂದು ತಿಳಿಸಿದೆ
ಮೈಸೂರು: ನಗರದ ವಿದ್ಯಾರಣ್ಯಪುರಂನಲ್ಲಿರುವ ವಿಪ್ರ ಜಾಗೃತಿ ವೇದಿಕೆ ವತಿಯಿಂದ ಆದಿ ಗುರು ಶ್ರೀ ಶಂಕರಾಚಾರ್ಯರ ಜಯಂತಿಯ ಅಂಗವಾಗಿ ಆದಿ ಗುರು ಶ್ರೀ ಶಂಕರಾಚಾರ್ಯರ ರಥೋತ್ಸವ ಶಂಕರಾಚಾರ್ಯರ ಭಾವಚಿತ್ರಕ್ಕೆ ಅಲಂಕೃತ ವಾಹನದಲ್ಲಿರಿಸಿ ವಿದ್ಯಾರಣ್ಯಪುರಂ ಮುಖ್ಯ...