ರಾಹುಲ್ ಗಾಂಧಿ ಅವರ ಕುಟುಂಬ ಸದಸ್ಯರು ಮೊದಲಿಂದಲೂ ಸಿದ್ದಗಂಗಾ ಮಠದ ಜತೆ ಹೊಂದಿರುವ ಬಾಂಧವ್ಯವನ್ನು ಮೆಲುಕು ಹಾಕುವ ಚಿತ್ರಪಟವನ್ನು ರಾಹುಲ್ ಗಾಂಧಿ ಅವರಿಗೆ ಮಠಾಧೀಶರಾದ ಶ್ರೀ ಸಿದ್ದಲಿಂಗ ಸ್ವಾಮೀಜಿ ಅವರು ಗುರುವಾರ ನೀಡಿದರು. ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಜತೆಗಿದ್ದರು.