ಗೌರಿ ಗಣೇಶ ಹಬ್ಬಕ್ಕೆ 23 ಕಿ.ಮೀ ಹೊಸ ರಸ್ತೆ ಸಿದ್ಧ ವೀಕ್ಷಿಸಿ – ಸಂಸದ ಪ್ರತಾಪ್ ಸಿಂಹ

389
Share

 

https://www.facebook.com/MPPratapSimha/videos/585566729718899/

ಮೈಸೂರು, ಗೌರಿ ಗಣೇಶ ಹಬ್ಬ ಸಮಯಕ್ಕೆ ಮೈಸೂರ್ ಬೆಂಗಳೂರು ರಸ್ತೆ ಕಾಮಗಾರಿ ಸಂಬಂಧ ಮಾತನಾಡಿದ ಸಂಸದ ಪ್ರತಾಪ್ ಸಿಂಹ ಅವರು ಇಂದು ವಾಹನ ಸವಾರರಿಗೆ ಸಿಹಿ ಸುದ್ದಿ ಒಂದನ್ನು ಕೊಟ್ಟಿದ್ದಾರೆ ಹಬ್ಬದ ವೇಳೆಗೆ 23 ಕಿ.ಮೀ ಹೊಸ ರಸ್ತೆಯಲ್ಲಿ ಸಂಚರಿಸುವ ವ್ಯವಸ್ಥೆಗೆ ಚಾಲನೆ ಸಿಗಲಿದೆ ಎಂದು ತಿಳಿಸಿದ್ದಾರೆ


Share