ಶಾಸಕರಾದ ಎಸ್.ಎ.ರಾಮದಾಸ್ ಅವರು ಕೊರೊನಾ ಹಿನ್ನೆಲೆಯಲ್ಲಿ ಕಾರ್ಮಿಕರಿಗೆ ವಿತರಿಸಲು ಆಹಾರ ತಯಾರಿಸುವ ಕಿಚನ್ಗೆ ಭೇಟಿನೀಡಿ ಪರಿಶೀಲನೆ ನಡೆಸಿದರು. ಸ್ಥಳ: ವಿವೇಕಾನಂದ ಸರ್ಕಲ್.
ಬೆಳಗ್ಗೆ10.15: ಮಹಾನಗರ ಪಾಲಿಕೆ ಮೇಯರ್ ಲ, ಉಪ ಮೇಯರ್ ನಿಯೋಗದ ಭೇಟಿ, ಸ್ಥಳ ಮಹಾನಗರ ಪಾಲಿಕೆ.
ಬೆಳಗ್ಗೆ 10.45: ಮೃಗಾಲಯಕ್ಕೆ ದಾನಿಗಳು ನೀಡಿದ ಸುಮಾರು 45 ಲಕ್ಷ ರೂ.ಗಳ ಚೆಕ್ ಹಸ್ತಾಂತರ ಹಾಗೂ ಆಹಾರ ಸಚಿವರು ಮೃಗಾಲಯಕ್ಕೆ 10 ಲಕ್ಷ ರೂ. ಚೆಕ್ ನೀಡುವ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಸ್ಥಳ: ಮೃಗಾಲಯ.
ಇದಾದ ನಂತರ ವೀಡಿಯೋ ಕಾನ್ಫರೆನ್ಸ್ ಇದ್ದು, ಇಬ್ಬರು ಸಚಿವರೂ ಭಾಗವಹಿಸುವರು. ಮಾಧ್ಯಮ ಪ್ರವೇಶ ಇರುವುದಿಲ್ಲ.
ಸಂಜೆ 4.00 : ಎಫ್.ಕೆ.ಸಿ.ಸಿ.ಐ ಪದಾಧಿಕಾರಿಗಳೊಂದಿಗೆ ಸಮಾಲೋಚನೆ. ಸ್ಥಳ: ಜಿಲ್ಲಾ ಪಂಚಾಯತಿ.
53ನೇ ರಾಜ್ಯಮಟ್ಟದ ಬ್ರಾಹ್ಮಣ ವಧು-ವರಾನ್ವೇಷಣ ಸಮಾವೇಶ ಕುರಿತಂತೆ.
ಬೆಂಗಳೂರು: ಬ್ರಾಹ್ಮಣ ವಿವಿಧ ಸಂಘಟನೆಗಳು, ಗ್ಲೋಬಲ್ ಬ್ರಾಹ್ಮಿನ್ಸ್ ಫೌಂಡೇಷನ್ ಹಾಗೂ ಸಪ್ತಪದಿ ಫೌಂಡೇಷನ್ ಟ್ರಸ್ಟ್ (ರಿ) ಸಹಯೋಗದಲ್ಲಿ ದಿನಾಂಕ 19-05-24ರ ಭಾನುವಾರ ಬೆಳಗ್ಗೆ 9:00 ರಿಂದ...