ಜುಲೈ 22ರ ವರಗೆ ಬೆಂಗಳೂರಿಗೆ ಕೆ.ಎಸ್.ಅರ್. ಟಿ. ಸಿ. ಬಸ್ ಸಂಚಾರ ರದ್ದು!

399
Share

COVID19 ಹರಡುವಿಕೆಯನು ತಡೆಯುವ ಕ್ರಮವಾಗಿ ಹಾಟ್‌ಸ್ಪಾಟ್ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮೀಣ ಜಿಲ್ಲೆಗಳಲ್ಲಿ ಒಂದು ವಾರದ (ಜುಲೈ 14 ರಿಂದ 22) ಒಟ್ಟು ಲಾಕ್‌ಡೌನ್ ಜಾರಿಗೊಳಿಸಿದ ನಂತರ, ಕೆಎಸ್‌ಆರ್‌ಟಿಸಿ ಮೈಸೂರು ಗ್ರಾಮೀಣ ವಿಭಾಗವು ಬೆಂಗಳೂರಿಗೆ ಬಸ್ ಸೇವೆಗಳನ್ನು ನಗರ ಮತ್ತು ಇತರ ಜಿಲ್ಲೆಗಳಲ್ಲಿ ಜುಲೈ 22ರ ವರಗೆ ಸ್ಥಗಿತಗೊಳಿಸಿದೆ.

ಕೆಎಸ್‌ಆರ್‌ಟಿಸಿ ಮೈಸೂರು ಗ್ರಾಮೀಣ ವಿಭಾಗೀಯ ನಿಯಂತ್ರಕ ಶ್ರೀನಿವಾಸ್ ಅವರು ಬೆಂಗಳೂರು ನಗರದಲ್ಲಿ ಸಂಪೂರ್ಣ ಲಾಕ್‌ಡೌನ್ ಆಗಿರುವುದರಿಂದ ಬುಧವಾರ ಬೆಳಿಗ್ಗೆಯಿಂದಲೇ ಬೆಂಗಳೂರಿಗೆ ಬಸ್ ಸೇವೆಗಳನ್ನು ನಿಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ.


Share