ದಿನಕ್ಕೊಂದು ಸುಕ್ತಿ ಜೀವನಕ್ಕೆ ದಾರಿ

430
Share

ಸಮಸ್ಯೆಗಳನ್ನು ಆಶೀರ್ವಾದ ಎಂದು ಪರಿಗಣಿಸಿ

ಈಗ ಅಥವಾ ಹಿಂದಿನ ಜನ್ಮಗಳಲ್ಲಿ ಮಾಡಿದ ಕರ್ಮಗಳ ಫಲ ಇಂದಿನ ಕಾರ್ಯಗಳಲ್ಲಿ ಸಮಸ್ಯೆಗಳು ಹುಟ್ಟಿಕೊಂಡಿವೆ. ಸಮಸ್ಯೆ ಅಥವಾ ಬಿಕ್ಕಟ್ಟಿನ ಪರಿಸ್ಥಿತಿಗೆ ತಕ್ಕಂತೆ ಬದುಕಲು ಒಬ್ಬರಿಗೆ ದೇವರ ಬೆಂಬಲ ಬೇಕು, ಅಥವಾ ಕನಿಷ್ಟ ಪಕ್ಷ ಆತ್ಮವಿಶ್ವಾಸ ಬೇಕು. ನೀವು ಸಂಸ್ಯೆಯೊಂದಿಗೆ ವ್ಯವಹರಿಸಲು ಸಾಧ್ಯವಾಗದಿದ್ದರೆ, ಜಗತ್ತನ್ನು ತ್ಯಜಿಸಿ ಕಾಡುಗಳಲ್ಲಿ ಆಶ್ರಯ ಪಡೆಯುವುದರಿಂದ ಯಾವುದೇ ಪ್ರಯೋಜನವಿಲ್ಲ ….. ಶ್ರೀ ಸ್ವಾಮೀಜಿ.


Share