ಇಂದಿನ ಎಂಪಿ ಟಾಕ್ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿಗಳಾದ ಸತ್ಯಪ್ರಕಾಶ್ ಅವರು ಖಳನಟ ಶ್ರೀನಿವಾಸ್ ಅವರಿಗೆ ತೂಗುದೀಪ ಎಂಬ ಹೆಸರು ಹೇಗೆ ಬಂದಿತು ಎಂಬುದರ ಬಗ್ಗೆ ಬೆಳಕು ಚೆಲ್ಲಲಿದ್ದಾರೆ . ಕಳೆದ ಐವತ್ತು ವರ್ಷಗಳಿಗೂ ಹೆಚ್ಚು ಕಾಲ ಎಲೆಮರೆಕಾಯಂತೆ ದುಡಿದು ಕಣ್ಮರೆಯಾದ ಆರ್ ಜಿ ಕೇಶವಮೂರ್ತಿ ರವರ ಏಕಮಾತ್ರ ಪುತ್ರ ಸತ್ಯ ಪ್ರಕಾಶ್ ರವರು ತಮ್ಮ ತಂದೆಯವರ ಜೀವಿತ ಕಾಲದಲ್ಲಿ ಸಿನೆಮಾ ರಂಗಕ್ಕಾಗಿ ಹೇಗೆ ದುಡಿದರೆಂದು ಇಂದಿನ ಚರ್ಚೆಯಲ್ಲಿ ತಿಳಿಸಿಕೊಡುತ್ತಿದ್ದಾರೆ .