ನಮೋ ಕಪ್ ಮುಕ್ತ ಚದುರಂಗ ಪಂದ್ಯಾವಳಿ….

317
Share

 

 

ಮೈಸೂರು,BJP ಮೈಸೂರು ನಗರ ಯುವಮೋರ್ಚಾ* ಹಾಗೂ ಪಸ್ಟ್ ಮೂವ್
ವತಿಯಿಂದ ನಮೋ ಕಪ್ ಮುಕ್ತ ಚದುರಂಗ ಪಂದ್ಯಾವಳಿಯನ್ನು
*ಮೈಸೂರ್ ನಗರ ಬಿಜೆಪಿ ಕಚೆರಿಯಲ್ಲಿ ನಡೆಸಲಾಹಿತು* ಸ್ಪರ್ಧಿಗಳು ಚದುರಂಗ ಆಟ್ಟದಲ್ಲಿ ನಿರತರಾಗಿರುವ ದೃಶ್ಯ ಈ ಸಂದರ್ಭ ನಗರಧ್ಯಕ್ಷರಾದ ಶ್ರೀವತ್ಸ, ಪ್ರಭಾರಿಗಳಾದ ಮೈ ವಿ ರವಿಶಂಕರ, ಯುವಮೋರ್ಚ ಅಧ್ಯಕ್ಷರಾದ ಎಂ ಜೆ ಕಿರಣ್ ಗೌಡ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ರಾಜೀವ್, ರಾಜ್ಯ ಉಪಾಧ್ಯಕ್ಷರಾದ ಜೈಶಂಕರ್, ಜೆ ಎಸ್ ಎಸ್ ಸಂಸ್ಥೆಯ ನಿರಂಜನಮೂರ್ತಿ,ಪ್ರಧಾನ ಕಾರ್ಯದರ್ಶಿಗಳಾದ ಗಿರಿಧರ್, ಸೋಮಸುಂದರ್ ಯುವಮೋರ್ಚ ಪ್ರಧಾನ ಕಾರ್ಯದರ್ಶಿಗಳಾದ ಸಂತೋಷ. ಭರತ್ ಕುಮಾರ್ ಉಪಾಧ್ಯಕ್ಷರಾದ ಕಾರ್ತಿಕ, ಸಚಿನ್,ನಿಶಾಂತ, ಹರ್ಷ. ಅರುಣ್ ಇದ್ದರು ಸುಮಾರು 120ಹೆಚ್ಟು ಕ್ರೀಡಾಪಟು ಭಾಗವಹಿಸಿದರು


Share