ನಾಳೆ ಲಾರಿ ಸಂಚಾರ ಬಂದ್

647
Share

ದೇಶದಾದ್ಯಂತ ಕೈಗೊಳ್ಳಲಿರುವ ಲಾರಿ ಮುಷ್ಕರಕ್ಕೆ ಮೈಸೂರು ಜಿಲ್ಲಾ ಲಾರಿ ಮಾಲೀಕರ ಒಕ್ಕೂಟ ಕೈಜೋಡಿಸುವುದಾಗಿ ಒಕ್ಕೂಟದ ಅಧ್ಯಕ್ಷರಾದ ಕೋದಂಡರಾಮ ಅವರು ತಿಳಿಸಿದ್ದಾರೆ ಅವರು ಇಂದು ಬೆಳಗ್ಗೆ ಪತ್ರಕರ್ತರ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತ ಸರ್ಕಾರದ ಸಾರಿಗೆ ಉದ್ಯಮ ಹಾಗೂ ದಿನೇದಿನೆ ಹೆಚ್ಚುತ್ತಿರುವ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು ವರ್ಷ ವರ್ಷ ವಿವರಗಳನ್ನು ಹೆಚ್ಚುತ್ತಿರುವುದನ್ನು ಕಡಿಮೆಮಾಡಬೇಕು ಗೊಂದಲಗಳನ್ನು ಕೂಡಲೇ ಕಡಿಮೆಮಾಡಬೇಕು ಸಾರಿಗೆ ಅವರಿಗೆ ಹೆಚ್ಚಿಸಬೇಕು ಎಂದು ಪ್ರಮುಖ ಬೇಡಿಕೆಗಳ ಬಗ್ಗೆ ವಿವರ ನೀಡಿದರು ಅವರು ಮುಂದುವರಿದು ಮಾತನಾಡುತ್ತಾ ಸರ್ಕಾರಗಳ ಸಾರಿಗೆ ವಿರೋಧಿ ನೀತಿಗಳಿಂದಾಗಿ ಸಾರಿಗೆ ಉದ್ಯಮ ಸಂಪೂರ್ಣವಾಗಿ ದುಸ್ಥಿತಿಗೆ ತಲುಪಿದೆ 50ರಷ್ಟು ವಾಹನಗಳು ನಿಂತುಹೋಗಿವೆ ಲಾರಿ ಮಾಲೀಕರ ಜೀವನ ಸಂಕಷ್ಟಕ್ಕೆ ಸಿಲುಕಿದಂತಾಗಿದೆ ನೀತಿಗಳಿಂದಾಗಿ ಕೇವಲ ಲಾರಿ ಮಾಲಿಕರು ಬೀದಿಪಾಲಾಗಿದೆ ಉದ್ಯೋಗ ಕಳೆದುಕೊಳ್ಳುವಂತಾಗಿದೆ ತಿಳಿಸಿದರು.


Share