ಪಂಚಭೂತಗಳಲ್ಲಿ ಲೀನವಾದ ಸಂಚಾರಿ ವಿಜಯ್: ತೋರೆದು ಜೀವಿಸಬಹುದೆ- ಕೇಳಿ ಗಾಯನ

515
Share

ಅಂತಿಮದರ್ಶನಕ್ಕೆ  ಕಿಕ್ಕಿರಿದು ತುಂಬಿದ ಜನತೆ
ಚಿಕ್ಕಮಗಳೂರು ,(ಕಡೂರು- ಪಂಚನಹಳ್ಳ)  ಬೈಕ್ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಮೃತಪಟ್ಟ ರಾಷ್ಟ್ರಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ (38) ಅವರ ಅಂತ್ಯಕ್ರಿಯೆ ಸ್ವಗ್ರಾಮದಲ್ಲಿ ಸರ್ಕಾರಿ ಗೌರವದೊಂದಿಗೆ ನಡೆಸಲಾಯಿತು
 ಸಂಚಾರಿ ವಿಜಯ್ ಅವರ ಪಾರ್ಥಿವ ಶರೀರವನ್ನು ಬೆಂಗಳೂರಿಂದ ಸ್ವಗ್ರಾಮಕ್ಕೆ ಮೆರವಣಿಗೆಯಲ್ಲಿ ಕರೆತರಲಾಯಿತು
ಸಂಚಾರಿ ವಿಜಯ್ ಅವರ ಅಂತ್ಯಕ್ರಿಯೆಯನ್ನು ಅವರ ಸ್ನೇಹಿತ ರಘು  ಅವ ರ ತೋಟದಲ್ಲಿಯೇ ಲಿಂಗಾಯಿತರ ಸಂಪ್ರದಾಯದಂತೆ ವಿಧಿ ವಿಧಾನದಲ್ಲಿ ನಡೆಸಲಾಯಿತು.
ಕುಪ್ಪೂರು ಶ್ರೀಗಳ ನೇತೃತ್ವದಲ್ಲಿ ವಿಧಿವಿಧಾನ ನಡೆಯಿತು.
ಜಿಲ್ಲಾಡಳಿತದ ವತಿಯಿಂದ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಗಾಯನ ಕೃಪೆ ವೆಂಕಟೇಶ್ ಕುಮಾರ್

Share