ಮೈಸೂರು ನಗರದ ಗಾಂಧಿನಗರದ ನಿವಾಸದಲ್ಲಿರುವ ನಿಹಾರಿಕಾ ಎಂಬ ಬಾಲಕಿ ಎರಡು ಸಾವಿರ ಹಣಗಳನ್ನು ಕೆಪಿಸಿಸಿ ಸಂಗ್ರಹ ಮಾಡುತ್ತಿರುವ ಪರಿಹಾರ ನಿಧಿಗೆ ಎರಡು ಸಾವಿರ ರೂಗಳನ್ನು ನೀಡಿದೆ ಎಂದು ಮೈಸೂರು ನಗರ ಜಿಲ್ಲಾ ಅಧ್ಯಕ್ಷರಾದ ಆರ್ ಮೂರ್ತಿಯವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು .
*ವಿಧಾನ ಪರಿಷತ್ ಚುನಾವಣೆ- ಮೇ 14 ರಂದು ನಾಮಪತ್ರ ಸಲ್ಲಿಕೆ*
ಮೈಸೂರು ಮೇ 14 ಪರಿಷತ್ ಚುನಾವಣೆ ಸಂಬಂಧ *ಕರ್ನಾಟಕ ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಮರಿತಿಬ್ಬೇಗೌಡ ಇಂದು ನಾಮಪತ್ರ...