*ಬಿಗಿನರ್ಸ್ ಬೆಂಚ್ ಶಾಲೆಯಲ್ಲಿ ರಾಷ್ಟ್ರೀಯ ಕ್ರೀಡಾ ದಿನಾಚರಣೆ*
ಮೈಸೂರು : ಹಾಕಿ ಮಾಂತ್ರಿಕ ಮೆ.ಧ್ಯಾನ್ಚಂದ್ ಇಂದಿನ ಯುವ ಪೀಳಿಗೆಗೆ ಮೇಲ್ಪಂಕ್ತಿ ಎಂದು ಪ್ರಾಂಶುಪಾಲರಾದ ರಶ್ಮಿ ಕಾವೇರಮ್ಮ ಹೇಳಿದರು
ಕುವೆಂಪು ನಗರದಲ್ಲಿರುವ ಬಿಗಿನರ್ಸ್ ಬೆಂಚ್ ಶಾಲೆಯಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಕ್ರೀಡಾ ದಿನಾಚರಣೆಯಲ್ಲಿ ಮಾತನಾಡಿದ ಅವರು ಮೇಜರ್ ಧ್ಯಾನಚಂದ್ ಸೈನಿಕರಾಗಿ ಹಾಗೂ ಒಬ್ಬ ಹಾಕಿ ಪಟುವಾಗಿ ಸಲ್ಲಿಸಿದ ಸೇವೆ ಅವಿಸ್ಮರಣೀಯ. ಜಗತ್ತು ಅವರನ್ನು ಒಬ್ಬ ಮಾಂತ್ರಿಕನೆಂದು ಮತ್ತು ಅವರ ಕೈಯಲ್ಲಿದ್ದ ಹಾಕಿ ದಂಡವನ್ನು ಮಂತ್ರದಂಡವೆಂದು ಭಾವಿಸುವಷ್ಟು ಚತುರತೆ ಮೆರದು ಜಗತ್ತಿನಲ್ಲಿಡ ಭಾರತಾಂಬೆಯ ಕೀರ್ತಿಪತಾಕೆ ಹಾರಿಸಿದರು ಎಂದರು
ಇದೇ ಸಂದರ್ಭದಲ್ಲಿ ಶಾಲೆಯ ಶಿಕ್ಷಕರಿಂದ ಹಾಜರಿದ್ದರು