ಬಿಗ್ ಬಾಸ್ 10 ಕನ್ನಡದ ರಿಯಾಲಿಟಿ ಶೋನಲ್ಲಿ ಇಂದು ಹೊರಬಂದಿದ್ದು ರಕ್ಷಕ್ ಬುಲೆಟ್. ಇವರು ಅಸಮರ್ಥರೆಂದು ಒಳ ಹೋಗಿ 25 ದಿನಗಳಿದ್ದು ಹೊರ ಬಂದಿದ್ದಾರೆ. ಹೊರ ಬಂದಿರುವುದು ಬೇಸರವಾದರೂ ತಾವು ತಾವಾಗೆ ಇದ್ದು ತಮ್ಮ ಸಾಮರ್ಥ್ಯ ದಿಂದ ಆಟ ಆಡಿರುವ ತೃಪ್ತಿ ಇದೆ ಎಂದು ಹೇಳಿದ್ದಾರೆ.
*ವಿಧಾನ ಪರಿಷತ್ ಚುನಾವಣೆ- ಮೇ 14 ರಂದು ನಾಮಪತ್ರ ಸಲ್ಲಿಕೆ*
ಮೈಸೂರು ಮೇ 14 ಪರಿಷತ್ ಚುನಾವಣೆ ಸಂಬಂಧ *ಕರ್ನಾಟಕ ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಮರಿತಿಬ್ಬೇಗೌಡ ಇಂದು ನಾಮಪತ್ರ...