ಬಿಜೆಪಿ ಯವರದು ಬೆಂಕಿ ಹಚ್ಚುವ ಸಂಸ್ಕೃತಿ ಜೆಡಿಎಸ್-ಕಾಂಗ್ರೆಸ್ ಬೆಂಕಿ ಆರಿಸುವ ಸಂಸ್ಕೃತಿ ಎಚ್ಡಿಕೆ

385
Share

ಬೆಂಗಳೂರು ಬಿಜೆಪಿಯವರು ಬೆಂಕಿ ಹಚ್ಚುವ ಸಂಸ್ಕೃತಿ ಜೆಡಿಎಸ್-ಕಾಂಗ್ರೆಸ್ ಬೆಂಕಿ ಆರಿಸುವ ಸಂಸ್ಕೃತಿ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ ಅವರು ಇಂದು ಬೆಳಗ್ಗೆ ರಾಮಮಂದಿರ ನಿರ್ಮಾಣದ ಸಂಘದ ಬಗ್ಗೆ ಹೇಳಿಕೆ ನೀಡಿರುವ ಸಂಬಂಧ ಸ್ಪಷ್ಟನೆ ನೀಡಿದರು ರಾಮಮಂದಿರ ನಿರ್ಮಾಣಕ್ಕೆ ವಿರೋಧಿಯಲ್ಲ ಹಣ ದುರುಪಯೋಗ ಆಗುತ್ತಿದೆ ಎಂದು ತಿಳಿಸಿದ್ದೇನೆ ಸಂಗ್ರಹ ಮಾಡಲು ಬಂದವರು ಬೆದರಿಕೆ ಹಾಕಿದ್ದಾರೆ ನನಗೆ ಬೆದರಿಕೆ ಹಾಕಿರುವಾಗ ಶ್ರೀಸಾಮಾನ್ಯರ ಗತಿಯೇನು ಎಂದು ಅವರು ಪ್ರಶ್ನಿಸಿದ್ದಾರೆ.
ಅವರು ಮುಂದುವರೆದು ಮಾತನಾಡುತ್ತ ನಾನು ಕೀಳುಮಟ್ಟದ ರಾಜಕಾರಣ ಮಾಡುವವನಲ್ಲ ಚುನಾವಣೆಗಾಗಿ ಯಾವ ಹೇಳಿಕೆಯನ್ನು ನೀಡಿಲ್ಲ ನೀಡಿರುವ ಹೇಳಿಕೆ ಸಂಬಂಧ ಬಹಿರಂಗ ಚರ್ಚೆಗೆ ಸಿದ್ಧನಿದ್ದೇನೆ ನನ್ನದುತಾಯಿ ಹೃದಯ ಎಂದಿದ್ದಾರೆ ಎಚ್ ಡಿ ಕುಮಾರಸ್ವಾಮಿ


Share