ಮಂಡ್ಯ ಜಿಲ್ಲೆಯ ಕೃಷ್ಣರಾಜಸಾಗರದ ಅಣೆಕಟ್ಟಿನ ಬೃಂದಾವನದಲ್ಲಿ ಇಂದು ತುಂಬಾ ಜೋರು ಗಾಳಿ ಮಳೆ ಇರುವುದರಿಂದ ಹಲವಾರು ಮರಗಳು ನೆಲಕ್ಕುರಲಿವೆ ಅಣೆಕಟ್ಟನ್ನು ನೋಡಲು ಪ್ರವಾಸಿಗರಿಗೆ ಇಂದು ನಿಷೇಧ ಗೊಳಿಸಲಾಗಿದೆ
ಮೈಸೂರಿನ ಅವಧೂತ ದತ್ತಪೀಠದ ಶ್ರೀ ದತ್ತ ವೇಂಕಟೇಶ್ವರ ಸ್ವಾಮಿ ದೇವಾಲಯದ 25 ನೇ ವಾರ್ಷಿಕೋತ್ಸವ ಹಾಗೂ ಬ್ರಹ್ಮೋತ್ಸವ, ಪೂಜ್ಯ ಶ್ರೀ ಸ್ವಾಮೀಜಿಯವರ 82 ನೇ ಹುಟ್ಟುಹಬ್ಬದ ಆಚರಣೆ ಹಾಗೂ ನಾದ ಮಂಟಪದ 26...