ಬೃಂದಾವನ ಗಾರ್ಡನ್ ನಲ್ಲಿ, ನೆಲಕ್ಕೆ ಉರುಳಿದ ಮರ ಪ್ರವಾಸಿಗರಿಗೆ ವೀಕ್ಷಣೆಗೆ ಬಂದ್, ವೀಕ್ಷಿಸಿ

27
Share

 

ಮಂಡ್ಯ ಜಿಲ್ಲೆಯ ಕೃಷ್ಣರಾಜಸಾಗರದ ಅಣೆಕಟ್ಟಿನ ಬೃಂದಾವನದಲ್ಲಿ ಇಂದು ತುಂಬಾ ಜೋರು ಗಾಳಿ ಮಳೆ ಇರುವುದರಿಂದ ಹಲವಾರು ಮರಗಳು ನೆಲಕ್ಕುರಲಿವೆ ಅಣೆಕಟ್ಟನ್ನು ನೋಡಲು ಪ್ರವಾಸಿಗರಿಗೆ ಇಂದು ನಿಷೇಧ ಗೊಳಿಸಲಾಗಿದೆ


Share