ಬೆಲ್ಲದ್ಅಭಿಮಾನಿ ಬಳಗದಿ೦ದ, ವಿಶೇಷ ಪೂಜೆ

245
Share

ಇಂದು ಧಾರವಾಡ ಪಶ್ಚಿಮ ಕ್ಷೇತ್ರದ ಜನಪ್ರಿಯ ಶಾಸಕರಾದ ಅರವಿಂದ ಚಂದ್ರಕಾಂತ ಬೆಲ್ಲದ್ ರವರ ಹುಟ್ಟು ಹಬ್ಬದ ಪ್ರಯುಕ್ತ ಹಾಗೂ ನೂತನ ಸರಕಾರದಲ್ಲಿ ಉಪಮುಖ್ಯಮಂತ್ರಿ ಸ್ಥಾನ ಸಿಗಲಿ ಎಂದು ಅರವಿಂದ ಚಂದ್ರಕಾಂತಬೆಲ್ಲದ್ಅಭಿಮಾನಿ ಬಳಗದ 
ಮೈಸೂರಿನ ಬಿಜೆಪಿ ಮುಖಂಡರಾದ ಜಿಎಂ ಪಂಚಾಕ್ಷರಿ ರವರ ನೇತೃತ್ವದಲ್ಲಿ ಅಗ್ರಹಾರದ ನವಗ್ರಹ ದೇವಸ್ಥಾನದಲ್ಲಿರುವ ಅವರ ಹೆಸರಿನಲ್ಲಿ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಅವರಿಗೆ ಶುಭ ಕೋರಲಾಯಿತು ಈ ಸಂದರ್ಭದಲ್ಲಿ ಶಂಭು ಪಟೇಲ್. ಕೂಡನಹಳ್ಳಿ ಚೇತನ್. ಯರಗನಹಳ್ಳಿ ಪುರುಷೋತ್ತಮ್. ಮತ್ತು ಬಿಜೆಪಿ ಕಾರ್ಯಕರ್ತರು ಮತ್ತು ಅಭಿಮಾನಿಗಳು ಇದ್ದರು


Share