ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು ಇಂದು ಬೆಳಗ್ಗೆ ಮಾವುತರು ಹಾಗೂ ಕಾವಾಡಿಗರಿಗೆ ಪ್ರೋತ್ಸಾಹಧನ ವಿತರಣೆ ಮಾಡುವರು.
ಕಬ್ಬು ಬೆಲ್ಲ ಕೊಟ್ಟು ಅರಣ್ಯಕ್ಕೆ ತೆರಳುವ ಗಜಪಡೆಗೆ ಸಚಿವರು ಬೀಳ್ಕೊಟ್ಟರು.
ಯಶಸ್ವಿ ದಸರಾದ ರೂವಾರಿಗಳಾದ ಅಭಿಮನ್ಯು ನೇತೃತ್ವದ ಗಜಪಡೆಗೆ ಜಿಲ್ಲಾ ಉಸ್ತುವಾರಿ ಸಚಿವರಿಂದ ಪೂಜೆ ಮಾಡಿದರು.
ಅಭಿಮನ್ಯು, ವಿಕ್ರಮ, ಗೋಪಿ, ವಿಜಯ, ಕಾವೇರಿ ಆನೆಗಳನ್ನು ಒಂದೆಡೆ ನಿಲ್ಲಿಸಿ ಪೂಜೆ ಸಲ್ಲಿಸಿದರು
ಆನೆಗಳಿಗೆ ಪುಷ್ಪಾರ್ಚನೆ ಮಾಡಿ ಕಬ್ಬು ಬೆಲ್ಲ ನೀಡಿದ ಸಚಿವ ಸೋಮಶೇಖರ್ ನೀಡಿದರು
ಸಚಿವ ಸೋಮಶೇಖರ್ ಗೆ ಶಾಸಕರಾದ ರಾಮದಾಸ್, ನಾಗೇಂದ್ರ, ಮುಡಾ ಅಧ್ಯಕ್ಷ ರಾಜೀವ್ ಸಾಥ್ ನೀಡಿದರು.