ಮುಸ್ಲಿಂ, ಕ್ರಿಶ್ಚಿಯನ್ ಬಾಂಧವರೊಂದಿಗೆ ಬೇವು ಬೆಲ್ಲ,

395
Share

ಸೌಹಾರ್ದ ಕರ್ನಾಟಕ, ಮೈಸೂರು ವತಿಯಿಂದ ಇಂದು ಯುಗಾದಿ ಹಬ್ಬದ ಅಂಗವಾಗಿ ಮೈಸೂರಿನ ಸ್ವಾತಂತ್ರ್ಯ ಹೋರಾಟಗಾರರ ಉದ್ಯಾನವನದಲ್ಲಿ ಸೌಹಾರ್ದ ಯುಗಾದಿ ಆಚರಿಸಲಾಯಿತು.ಮುಸ್ಲಿಂ, ಕ್ರಿಶ್ಚಿಯನ್ ಬಾಂಧವರೊಂದಿಗೆ ಬೇವು ಬೆಲ್ಲ, ಹೋಳಿಗೆಯನ್ನು ಪರಸ್ಪರ ಹಂಚಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಡಾ.ಷಹಸೀನ ಬೇಗಂ,ಅಲೀಂ ಶಹೀದ್,ಅಮಾನುಲ್ಲಾ ಷರೀಫ್, ಬಾಲರಾಜ್,ಕಲೀಂ,ಅಪ್ಸರ್, ಇಸ್ಮಾಯಿಲ್, ಮೆಹಬೂಬ್ ಪಾಷಾ,DSS ನ ಶಂಬಯ್ಯ,ಸೌರ್ಹಾದ ಕರ್ನಾಟಕ ಮೈಸೂರು ವೇದಿಕೆಯ ಜಗದೀಶ್ ಸೂರ‌್ಯ, ಲ.ಜಗನ್ನಾಥ್, ರಾಜೇಂದ್ರ ಕೆ.ಬಸವರಾಜ್,ಜಯರಾಂ, ಎನ್.ವಿಜಯ್ ಕುಮಾರ್,ಪ್ರದೀಪ್ ಅಸ್ರಣ್ಣ,ಬಾಲಾಜಿ ರಾವ್,ನಾಗೇಶ್,ಸುಬ್ರಹ್ಮಣ್ಯ, ರಾಮದಾಸ್ ಬಂಡಾರಿ,ಬಸವಯ್ಯ,ಕೃಷ್ಣ ಮೂರ್ತಿ, ವಿಜಯ್ ಕುಮಾರ್,ಚಂದ್ರಶೇಖರ್ ಮುಂತಾದವರು ಭಾಗವಹಿಸಿದ್ದರು.


Share