ಮೈಸೂರಿನ ಅವದೂತ ದತ್ತಪೀಠದಲ್ಲಿ ಕಳೆದ 9 ದಿನಗಳಿಂದ ಶರನ್ನವರತ್ರಿ ಪೂಜ, ಯಾಗ , ಭಜನೆ ಸಂಗೀತ ಇತ್ಯಾದಿ ಸೇವೆಗಳು ನಡೆಯುತ್ತಾ ಬಂದಿದ್ದು ಇಂದು ಬೆಳಿಗ್ಗೆ ದೇವಿಯನ್ನು ಮೆರವಣಿಗೆ ಮೂಲಕ ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರು ನಾದ ಮಂಟಪಕ್ಕೆ ಪ್ರದಕ್ಷಿಣೆ ಮಾಡಿ ತೆಗೆದು ಕೊಂಡು ಬಂದರು. ಭಕ್ತಾದಿಗಳು ಭಕ್ತಿ ಸಾಗರದಲ್ಲಿ ಮುಳುಗಿರುವುದನ್ನು ನೋಡುವುದಕ್ಕೇ ಅದ್ಭುತ ದೃಶ್ಯವಾಗಿತ್ತು. ವೀಕ್ಷಿಸಿ ……
ಮೈಸೂರಿನ ಅವಧೂತ ದತ್ತಪೀಠದ ಶ್ರೀ ದತ್ತ ವೇಂಕಟೇಶ್ವರ ಸ್ವಾಮಿ ದೇವಾಲಯದ 25 ನೇ ವಾರ್ಷಿಕೋತ್ಸವ ಹಾಗೂ ಬ್ರಹ್ಮೋತ್ಸವ, ಪೂಜ್ಯ ಶ್ರೀ ಸ್ವಾಮೀಜಿಯವರ 82 ನೇ ಹುಟ್ಟುಹಬ್ಬದ ಆಚರಣೆ ಹಾಗೂ ನಾದ ಮಂಟಪದ 26...