ಮೈಸೂರಿನ ಅವದೂತ ಪೀಠದಲ್ಲಿ ಅಮ್ಮನವರಿಗೆ ಉತ್ಸವ : ಭಕ್ತಿರಸದಲ್ಲಿ ಮುಳುಗಿರುವ ಭಕ್ತಾದಿಗಳು – ವೀಕ್ಷಿಸಿ

205
Share

 

ಮೈಸೂರಿನ ಅವದೂತ ದತ್ತಪೀಠದಲ್ಲಿ ಕಳೆದ 9 ದಿನಗಳಿಂದ ಶರನ್ನವರತ್ರಿ ಪೂಜ, ಯಾಗ , ಭಜನೆ ಸಂಗೀತ ಇತ್ಯಾದಿ ಸೇವೆಗಳು ನಡೆಯುತ್ತಾ ಬಂದಿದ್ದು ಇಂದು ಬೆಳಿಗ್ಗೆ ದೇವಿಯನ್ನು ಮೆರವಣಿಗೆ ಮೂಲಕ ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರು ನಾದ ಮಂಟಪಕ್ಕೆ ಪ್ರದಕ್ಷಿಣೆ ಮಾಡಿ ತೆಗೆದು ಕೊಂಡು ಬಂದರು. ಭಕ್ತಾದಿಗಳು ಭಕ್ತಿ ಸಾಗರದಲ್ಲಿ ಮುಳುಗಿರುವುದನ್ನು ನೋಡುವುದಕ್ಕೇ ಅದ್ಭುತ ದೃಶ್ಯವಾಗಿತ್ತು. ವೀಕ್ಷಿಸಿ ……


Share