ಮೈಸೂರು ಆಕಾಶವಾಣಿ ಇಂದಿನ ಕಾರ್ಯಕ್ರಮ

106
Share


8.30 “ಉಲಿ ಉಯ್ಯಾಲೆ” ಸರಣಿ ಪ್ರಸ್ತುತಿ:- ಡಾ.ಮೈಸೂರು ಉಮೇಶ್
10.00 ಅವಧರಿಸು ಬಾ ಅಮರನಾರೇಯಣ – ಕಾರ್ಯಕ್ರಮ ಸರಣಿ
ಸಂಶೋಧನೆ, ಆಲೇಖ ಮತ್ತು ಸಂಗೀತ ನಿರ್ದೇಶನ:- ಟಿ.ಎಸ್. ವಸಂತಮಾಧವಿ
ಪರಿಕಲ್ಪನೆ ಮತ್ತು ನಿರೂಪಣೆ – ಡಾ. ಎನ್. ರಘು
12.30 ದೇವರನಾಮ – ಶ್ರೀ ರಕ್ಷಾ, ಆರ್.ಕೆ. ಶ್ರೀಕಂಠನ್
1.20 ಭಾವಗೀತೆಗಳು – ಸಿ. ಶಶಿಕಲಾ ಚಂದ್ರಶೇಖರ್
3.00 ವಿ.ವಿ.ಸುಬ್ರಮಣ್ಯಂ – ಹಾಡುಗಾರಿಕೆ
4.00 ಕಥಾ ಕಲಕ್ಷೇಪ “ಬಾಲಕಾಂಡ ” ಪ್ರಸ್ತುತಿ:- ವಿದ್ವಾನ್ ಆರ್. ಗುರುರಾಜುಲು ನಾಯ್ಡು
6.50 ಕೃಷಿರಂಗ – ಕಿಸಾನ್ ವಾಣಿ- ಸಮಗ್ರ ಕೃಷಿಯಲ್ಲಿನ ಅನುಭವ ಕುರಿತು ಸಿದ್ದೇಗೌಡ
ಅವರೊಡನೆ ಸಂದರ್ಶನ
9.15 ಯಕ್ಷಗಾನದ ಹಾಡುಗಳು – ಕೆ.ಜೆ. ಗಣೇಶ್ ಮತ್ತು ಸಂಗಡಿಗರು
9.30 ಎಂ.ಜಿ. ಶ್ರೀಧರ – ನಾಗಸ್ವರವಾದನ
10.00 ಗಮಕ ವ್ಯಾಖ್ಯಾನ – ವಾಚನ:- ಧನ್ಯಾಪಡ್ಯಾಣ, ವ್ಯಾಖ್ಯಾನ:- ಮುಳಿಯ ಶಂಕರ್ ಭಟ್


Share