ಮೈಸೂರು ಆತ್ಮರಕ್ಷಣೆ ಬಗ್ಗೆ ಕಾರ್ಯಗಾರ

329
Share

ಮೈಸೂರು ರಿಯೋ karate-do ಕುಬೂಡು ಸಮಸ್ಯೆ ವತಿಯಿಂದ ಮಹಿಳೆಯರ ಆತ್ಮರಕ್ಷಣೆ ತರಬೇತಿ ಕಾರ್ಯಕ್ರಮವನ್ನು ಮೈಸೂರು ಹೊರವಲಯದಲ್ಲಿರುವ ರಾಯಲ್ ಕಾಂಕಾರ್ಡ್ ಅಂತರರಾಷ್ಟ್ರೀಯ ಶಾಲೆಯ ಆವರಣದಲ್ಲಿ ಏರ್ಪಡಿಸಲಾಗಿದೆ ಎಂದು ರಾಂಬೊ ಕಿರಣ್ ತಿಳಿಸಿದರು ಅವರು ಇಂದು ಬೆಳಗ್ಗೆ ಪತ್ರಕರ್ತರ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಾ ಜಿಲ್ಲಾ ಸತ್ರ ಹೆಚ್ಚುವರಿ ನ್ಯಾಯಾಧೀಶರಾದ ಶ್ರೀ ಅವರು ಉದ್ಘಾಟಿಸಲಿದ್ದಾರೆ ಎಂದು ವಿವರ ನೀಡಿದರು


Share