ಮೈಸೂರು ಇಂದಿನ ನಗರ ಕಾರ್ಯಕ್ರಮ

310
Share

ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಮೈಸೂರು ನಗರ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ಬೆಳಗ್ಗೆ ಹತ್ತು ಮೂವತ್ತಕ್ಕೆ ಉದ್ಘಾಟನೆ ಸ್ಥಳ ವಿಜ್ಞಾನ ಭವನ ಮಾನಸಗಂಗೋತ್ರಿ.

:- ಚಾಮುಂಡೇಶ್ವರಿ ವಿದ್ಯುಚ್ಛಕ್ತಿ ಸರಬರಾಜು ನಿಗಮ ನಿಯಮಿತದ ವತಿಯಿಂದ ಮೈಸೂರು ತಾಲ್ಲೂಕು ವ್ಯಾಪ್ತಿಯ ಚಾ.ವಿ.ಸ.ನಿ.ನಿ ಉಪವಿಭಾಗಗಳಾದ ವಿ.ವಿ ಮೊಹಲ್ಲಾ, ಹೂಟಗಳ್ಳಿ, ಉಪವಿಭಾಗ ಕಛೇರಿಯಲ್ಲಿ ಫೆಬ್ರವರಿ 18 ರಂದು “ಜನ ಸಂಪರ್ಕ ಸಭೆಯನ್ನು” ಹಮ್ಮಿಕೊಳ್ಳಲಾಗಿ

ವಾಸುದೇವ ಸೋಮನಿ ಕಾಲೇಜು ಯೂನಿಯನ್ ಬಜೆಟ್ 21 22 ಕುರಿತು ಉಪನ್ಯಾಸ ಕಾಲೇಜು ವಿಶ್ವಮಾನವ ಜೋಡಿ ರಸ್ತೆ ಕುವೆಂಪುನಗರ.
ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ಚೇತನ ಪುಟ್ಟಣ್ಣಯ್ಯನವರ ನೆನಪು ರಾಜ್ಯಮಟ್ಟದ ಸಮಾರಂಭ ಸ್ಥಳ ಕಲಾ ಮಂದಿರ ವಿನೋಬ ರಸ್ತೆ.
ಕರ್ನಾಟಕ ರಾಜ್ಯ ಪತ್ರಗಾರ ಇಲಾಖೆ ವಿಭಾಗಿಯ ಪತ್ರಗಾರ ಕಚೇರಿ ಮತ್ತು ವಿದ್ಯಾವರ್ಧಕ ಸಂಘದ ವತಿಯಿಂದ ಪತ್ರಗಾರ ಕೂಟ ಮತ್ತು ಇತಿಹಾಸ ವಿಶೇಷ ಉಪನ್ಯಾಸ ಕಾಲೇಜುಗಳ ರಸ್ತೆ ಬೆಳಗ್ಗೆ 11ಕ್ಕೆ

ಆಧ್ಯಾತ್ಮಿಕ ಗುರು ಶ್ರೀರಾಮಕೃಷ್ಣ ಪರಮಹಂಸರ 185ನೇ ಜಯಂತಿಯ ಆಚರಣೆಯ ಅಂಗವಾಗಿ ಇಂದು ಬೆಳಗ್ಗೆ 11:00ಕ್ಕೆ ಮೈಸೂರಿನ ರಾಮಕೃಷ್ಣನಗರ ವೃತ್ತದಲ್ಲಿರುವ ಪ್ರತಿಮೆಯ ಮುಂಭಾಗ “ಆಧ್ಯಾತ್ಮಿಕ ಜಗತ್ತು” ಕಾರ್ಯಕ್ರಮವನ್ನು ಆಚರಿಸಲಾಗುತ್ತಿದ್ದು, ಹಿಂದೂ ಸಮಾಜದ ಭಾಂದವರು, ಸಾಮಾಜಿಕ ಸಂಘ ಸಂಸ್ಥೆಯ ಮುಖಂಡರು ತಾವೆಲ್ಲರೂ ಭಾಗವಹಿಸಬೇಕಾಗಿ ಕೋರಲಾಗಿದೆ..

ಹರಿದಾಸ ಸಂಗೀತ ಸಾಹಿತ್ಯ ಉತ್ಸವ ಸಮಿತಿ ವತಿಯಿಂದ ಮಧ್ವ ಪೂರಂದರ ನಮನ ಸ್ಥಳ ಉತ್ತರಾದಿ ಮಠ ಅಗ್ರಹಾರ ಸಂಜೆ 4-30ಕ್ಕೆ.
ಶ್ರೀ ಅಭಿಯನ್ ಫೌಂಡೇಶನ್ ವತಿಯಿಂದ ರಥಸಪ್ತಮಿ ಕಾರ್ಯಕ್ರಮ ಮಂತ್ರಾಕ್ಷತೆ ಹೊತ್ತಿಗೆ ಸಮರ್ಪಣೆ ಸ್ಥಳ ರಾಘವೇಂದ್ರ ಸ್ವಾಮಿ ಮಠ ಸುಬ್ಬರಾಯನ ಕೆರೆ ಸಂಜೆ 5ಕ್ಕೆ.
ಶ್ರೇಷ್ಠ ಸಿತಾರ್ ವಾದಕ ಪದ್ಮಭೂಷಣ ಉಸ್ತಾದ್ ಅಬ್ದುಲ್ ಅಲಿಂ ಜಾಫರ್ ಖಾನ್ ಅವರ ಪುಣ್ಯ ಜಯಂತಿ ಅಪಾರ್ಟ್ಮೆಂಟ್ಸ್ ಜಯಲಕ್ಷ್ಮಿಪುರಂ ಸಂಜೆ 6ಕ್ಕೆ.


Share