ಮೈಸೂರು ಕಾಂಗ್ರೆಸ್ ವತಿಯಿಂದ ಸಾಮೂಹಿಕ ಅತ್ಯಾಚಾರದ ಬಗ್ಗೆ ಸತ್ಯಾಸತ್ಯತೆ ವರದಿ ಸಿದ್ದ

218
Share

ಮೈಸೂರು ನಗರದ ಇಂದಿರಾಗಾಂಧಿ ಕಾಂಗ್ರೆಸ್ ಭವನದಲ್ಲಿ ಮೈಸೂರಿನಲ್ಲಿ ಜರುಗಿದ್ದ ಸಾಮೂಹಿಕ ಹತ್ಯಾಚಾರ ಕುರಿತಾದ ಕೆಪಿಸಿಸಿ ನೇಮಿಸಿದ್ದ ಸತ್ಯ ಶೋಧನಾ ಸಮಿತಿಯ ವರದಿಗಳು ಮತ್ತು ಪ್ರಶ್ನೆಗಳು ಹಾಗೂ ಶಿಫಾರಸ್ಸುಗಳ ಕುರಿತಾದ ಪತ್ರಿಕಾಗೋಷ್ಠಿಯನ್ನು ಮಾಜಿ ಸಚಿವರಾದ ತನ್ವೀರ್ ಸೇಠ್ ರವರ ನೇತೃತ್ವದಲ್ಲಿ ನಡೆಸಲಾಯಿತು.ಈ ವೇಳೆ ಸಮಿತಿಯ ಸದಸ್ಯರುಗಳು,ವಕ್ತಾರರು ಆದ ಲಕ್ಷ್ಮಣ್,ಮಂಜುಳಾ ಮಾನಸ,ಮಾಜಿ ಶಾಸಕರುಗಳಾದ ಎಂ ಕೆ ಸೋಮಶೇಖರ್,ವಾಸು,ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಡಾ.ಬಿ.ಜೆ.ವಿಜಯಕುಮಾರ್,ಪ್ರಧಾನ ಕಾರ್ಯದರ್ಶಿ ಶಿವಣ್ಣ,ಸೇವಾದಳ ಗಿರೀಶ್,ಶಿವಪ್ರಸಾದ್,ತಿವಾರಿ,ಮಹೇಶ್ ಹಾಜರಿದ್ದರು.


Share