ಮೈಸೂರು ಚಿರತೆ ದಾಳಿಗೆ ಗರ್ಭಿಣಿ ಹಸುಬಲಿ

760
Share

– ನಗರದ ಲಾಲ್ ಬಹದ್ದೂರ್ ಶಾಸ್ತ್ರಿನಗರ ಬಡಾವಣೆಯಲ್ಲಿ ಚಿರತೆ ದಾಳಿಗೆ ಗರ್ಭಿಣಿ ಹಸು ಬಲಿ ಯಾಗಿದೆ
– ಮೈಸೂರಿನಲ್ಲಿ ನಿನ್ನೆ ಘಟನೆ ನಡೆದಿದೆ ಎನ್ನಲಾಗಿದ್ದು, ಇವತ್ತಷ್ಟೇ ವಿಷಯ ಗೊತ್ತಾಗಿದೆ.
.
– ಹಸು ಸಾವಿಗೀಡಾದ ಸ್ಥಳಕ್ಕೆ ಡಿಸಿಪಿ ಭೇಟಿ ನೀಡಿ ಪರಿಶೀಲಿಸಿದರು .
– ಆಲನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿ.
– ಲಾಲ್ ಬಹದ್ದೂರ್ ಶಾಸ್ತ್ರಿನಗರ ಬಡಾವಣೆಗೆ ಸಮೀಪದ ಯಾಂದಳ್ಳಿ ಗ್ರಾಮದ ಬಳಿ ಚಿರತೆ ಅಡ್ಡಾಡುತ್ತಿದ್ದ ಹಿನ್ನೆಲೆಯಲ್ಲಿ ಬೋನ್ ಇಡಲಾಗಿದೆ. ಆದರೆ, ಚಿರತೆ ಸಿಕ್ಕಿರಲಿಲ್ಲ. ಎಂದು ಹೇಳಲಾಗಿದೆ


Share