ಮೈಸೂರು ಡಿಸಿ ವರ್ಗಾವಣೆ-ಸಿಎಟಿಯಿ೦ದ ಸರ್ಕಾರಕ್ಕೆ ಸೂಚನೆ

382
Share

ಬೆಂಗಳೂರು ಮೈಸೂರಿನಲ್ಲಿ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಶರತ್ ವರ್ಗಾವಣೆ ಮಾಡಿದ ಹಿನ್ನೆಲೆಯಲ್ಲಿ ಅವರು ಸಿಎಟಿ ಮೆಟ್ಟಲು ಹತ್ತಿದ್ದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮರುಪರಿಶೀಲನೆ ಮಾಡಬೇಕು ಎಂದು ತೀರ್ಪು ನೀಡಿದೆ
ಹೈಕೋರ್ಟ್ ಸಿಎಟಿಗೆ ಎರಡು ವಾರದೊಳಗೆ ತೀರ್ಪು ನೀಡಬೇಕೆಂಬ ಸೂಚನೆ ನೀಡಿದ ಹಿನ್ನೆಲೆಯಲ್ಲಿ 3ದಿನದಲ್ಲಿ ಸಿಎಟಿಯಿಂದ ತೀರ್ಪು ಹೊರ ಬಂದಿದೆ ಚಿತ್ರಕೃಪೆ ವಿಿಜಯ ಕರ್ನಾಟಕ


Share