ಮೈಸೂರು- ದರೋಡೆಕೋರರ ಗುಂಡಿಗೆ ಅಮಾಯಕ ಬಲಿ

1348
Share

ಮೈಸೂರಿನ ವಿದ್ಯಾರಣ್ಯಪುರಂನಲ್ಲಿರುವ ಅಮೃತ್ ಚಿನ್ನಾಬೆಳ್ಳಿ ಅಂಗಡಿ ನಲ್ಲಿ ಅಂಗಡಿಗೆ ಇಂದು ಮಧ್ಯಾಹ್ನ ಹಾಡು ಹಗಲಿನಲ್ಲೇ 3 ಜನ ದರೋಡೆಕೋರರು ನುಗ್ಗಿ ಮಾಲೀಕನನ್ನು ಕಟ್ಟಿಹಾಕಿ ದರೋಡೆ ಮಾಡಲು ಯತ್ನಿಸಿದ್ದಾರೆ . ಆ ಸಮಯದಲ್ಲಿ ಮಾಲೀಕನು ಬಿಡಿಸಿಕೊಳ್ಳಲು ಪ್ರಯತ್ನಿಸಿದಾಗ ದರೋಡೆಕೋರರಲ್ಲಿ ಒಬ್ಬ ಗುಂಡು ಹಾರಿಸಿ ಆ ಗುಂಡು ರಸ್ತೆಯಲ್ಲಿ ಹೋಗುತ್ತಿದ್ದ ಇಪ್ಪತ್ತಮೂರು ವರ್ಷದ ಅಮಾಯಕ ಯುವಕನೊಬ್ಬನಿಗೆ ತಗುಲಿ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ .

ದರೋಡೆಕೋರರು ಅಲ್ಲಿಂದ ತಪ್ಪಿಸಿಕೊಂಡಿದ್ದಾರೆ . ವಿದ್ಯಾರಣ್ಯಪುರಂನ ಪೋಲಿಸ್ ಠಾಣೆಯು ತನಿಖೆ ನಡೆಸುತ್ತಿದೆ ಎಂದು ವರದಿಯಾಗಿದೆ .


Share