ಮೈಸೂರು- ನೂತನ ಶಾಸಕ ಶ್ರೀವತ್ಸ ಸಾರ್ವಜನಿಕರಲ್ಲಿ ಮನವಿ

84
Share

ಮೈಸೂರು ಮೈಸೂರು ನಗರದ ಕೃಷ್ಣರಾಜ ಕ್ಷೇತ್ರದಿಂದ ನೂತನವಾಗಿ ಆಯ್ಕೆಯಾದ ಶ್ರೀ ಶ್ರೀವತ್ಸ ರವರು ಸಾರ್ವಜನಿಕರಲ್ಲಿ ಅಭಿಮಾನಿಗಳಲ್ಲಿ ಕಾರ್ಯಕರ್ತರಲ್ಲಿ ಹಿತೈಷಿಗಳಲ್ಲಿ ಒಂದು ಮನವಿ ಮಾಡಿದ್ದಾರೆ.

ಇನ್ನು ಮುಂದೆ ದಯಮಾಡಿ ಯಾರು  ಹಾರ ಶಾಲು ಬೊಕ್ಕೆ ಇತ್ಯಾದಿಗಳನ್ನು ತಂದು ನೀಡಬಾರದು ಎಂದು ಕಳಕಳಿಯಿಂದ ಮನವಿ ಮಾಡಿದ್ದಾರೆ

Share