ಮೈಸೂರು- ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರ ವಿರುದ್ಧ ಕಾಂಗ್ರೆಸ್ ದೂರು

127
Share

ಕಾಂಗ್ರೆಸ್ ವಕ್ತಾರ ಲಕ್ಷ್ಮಣ್ ಮನೆಗೆ ಮುತ್ತಿಗೆ ಹಾಕಲತ್ತಿಸಿದ ಬಿಜೆಪಿ ಯುವ ಮೋರ್ಚಾ ವರ್ತನೆ ಮೈಸೂರು ನಗರ ಯುವ ಕಾಂಗ್ರೆಸ್ ಮುಖಂಡ ಶಿವಣ್ಣ ಅವರು ಖಂಡಿಸಿದ್ದಾರೆ ಕಾಂಗ್ರೆಸ್ ಹೋಗ್ತಾರ ಲಕ್ಷ್ಮಣ್ ಮನೆ ಮುತ್ತಿಗೆ ಹಾಕಲು ಯತ್ನಿಸಿದ ಬಿಜೆಪಿ ಯುವ ಮೋರ್ಚ ಕಾರ್ಯಕರ್ತರ ಮೇಲೆ ಪೂರೈಸಿದಾಕಿಗೆ ದೂರನ್ನು ನೀಡಿರುವುದಾಗಿ ತಿಳಿಸಿದ ಅವರು ಕಾನೂನಿನಂತೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿರುವದಾಗಿ ಪತ್ರಕರ್ತರ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು ಯುವ ಮೋರ್ಚಾ ಅಧ್ಯಕ್ಷರ ಮೇಲೆ ರೌಡಿ ಶೀಟರ್ ನಿಂದ ಇದ್ದ  ಮೊಕದ್ದಮೆ ಹಿಂಪಡೆಯಲಾಗಿದೆ ಎಂಬುದಾಗಿ ತಿಳಿಸಿರುವ ಯುವ ಮೋರ್ಚಾ ಕಾರ್ಯಕರ್ತರು ಇದರ ಬಗ್ಗೆ ಸಂಪೂರ್ಣವಾಗಿ ವಿಚಾರಣೆ ಆಗಬೇಕು ರಾಜಕಾರಣಿಗಳ ಪ್ರಭಾವದಿಂದ ಬಿಜೆಪಿ ಯುವ ಮೋರ್ಚ ಅಧ್ಯಕ್ಷರಾದ ಕಿರಣ್ ಗೌಡ ಅವರ ಹೆಸರನ್ನು ರೌಡಿಶೀಟರ್ ನಿಂದ ತೆಗೆದು ಹಾಕಲಾಗಿ ತೆಗೆದುಹಾಕಲಾಗಿದೆ ಈ ಸಂಬಂಧ ಮಾಹಿತಿ ಹಕ್ಕುಗಳ ಆಧಾರದ ಮೇಲೆ ಪೊಲೀಸ್ ಆಯುಕ್ತರಿಗೆ ಮಾಹಿತಿ ನೀಡಬೇಕೆಂದು ಕೇಳಲಾಗಿದೆ  ಪೊಲೀಸ್ ರೌಡಿ ಶೀಟ್ ಪಟ್ಟಿಯಿಂದ ಕಿರಣ್ ಗೌಡ ಹೆಸರನ್ನು ಕೈ ಬಿಡಲು ಸಂಸದ ಪ್ರತಾಪ್ ಸಿಂಹ ಅವರ ಕೈವಾಡವಿದೆ ಎಂದು ನೇರವಾಗಿ ತಿಳಿಸಿದರು ಶಿವಣ್ಣ

Share