ಮೈಸೂರು-ಭಾ.ಜ.ಪ.ವತಿಯಿಂದ ಕತ್ತಿಯವರಿಗೆ ಶ್ರಧಾಂಜಲಿ..

143
Share

 

ಭಾ.ಜ.ಪ.ವತಿಯಿಂದ ಕತ್ತಿಯವರಿಗೆ ಶ್ರಧಾಂಜಲಿ…

ನಗರದ ಭಾರತೀಯ ಜನತಾ ಪಾರ್ಟಿಯ ಮೈಸೂರು ನಗರ ಘಟಕ ದ ವತಿಯಿಂದ ಅಹಾರ ಮತ್ತು ನಾಗರಿಕ ಸಚಿವರು,ಹಾಲಿ ಶಾಸಕರಾದ ಉಮೇಶ್ ಕತ್ತಿಯವರ ಭಾವಚಿತ್ರ ಕ್ಕೆ ಪುಷ್ಪಾರ್ಚಾನೆ ಮಾಡಿ ಎರಡು ನಿಮಿಷಗಳ ಕಾಲ ಮೌನ ಆಚರಣೆ ಮಾಡಿ ಶ್ರಧ್ದಾಂಜಲಿ ಮಾಡಲಾಯಿತು.

ಈ ಸಂಧರ್ಭದಲ್ಲಿ ನಗರ ಅಧ್ಯಕ್ಷರಾದ ಶ್ರೀ ಟಿ.ಎಸ್.ಶ್ರೀ ವತ್ದ ಜೀ,ರಾಜ್ಯ ವಕ್ತಾರ ಮಹೇಶ್,ರಾಜ್ಯ ಎಸ್ಸಿ ಮೊರ್ಚಾ ಕಾರ್ಯದರ್ಶಿ ಪರಮಾನಂದ,ನಗರ ಪಾಲಿಕೆ ಸದಸ್ಯರಾದ ಶ್ರೀ ಮತಿ ಚಂಪಕ, ನಗರ ಪ್ರಧಾನ ಕಾರ್ಯದರ್ಶಿ ವಾಣೀಶ್ ಕುಮಾರ್, ಗಿರೀಧರ್,ಕಾರ್ಯದರ್ಶಿ ಚೇತನ್,ನಂದ ಕುಮಾರ್, ಹಿಂದುಳಿದ ವರ್ಗಗಳ ಮೊರ್ಚಾ ಅಧ್ಯಕ್ಷ ಜೋಗಿ ಮಂಜು, ರೈತ ಮೊರ್ಚಾ ಅಧ್ಯಕ್ಷ ದೇವರಾಜ್‌, ಮಂಜುನಾಥ್, ಗೋಪಾಲ್‌,ಶರತ್, ಶಿವರಾಜ್, ಪ್ರಕಾಶ್ ಪಟೇಲ್, ಸಿದ್ದೇಶ್,ಪುರುಷೋತ್ತಮ,ರೇಖಾ,ಸುಷ್ಮಾ,ವಿಜಯ್…


Share